ಕಾರ್ಕಳ : ಎಸೈ ಹಾಗೂ ಸಿಬಂದಿಗಳ ಮೇಲೆ ಕಾರು ಚಲಾಯಿಸಿ ಕೊಲೆಯತ್ನ | ಗೋಕಳ್ಳರಿಂದ ಕೃತ್ಯ

ಕಾರ್ಕಳ: ಮಾಳ ಹುಕ್ರಟ್ಟೆ ರಸ್ತೆ ಯಲ್ಲಿ ಶನಿವಾರ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾಗಿ ಕೊಲೆಗೆ‌ ಪ್ರಯತ್ನಿಸಿದ ಘಟನೆ ನಡೆದಿದೆ.

ಗೋಕಳವು ಜಾಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದ ಅವಧಿಯಲ್ಲಿ ಈ ಕೃತ್ಯ ನಡೆದಿದೆ.

ಅತೀ ವೇಗವಾಗಿ ಬಂದ ಕಾರು ಬ್ಯಾರಿಕೇಡ್ ಮೇಲೆ ಮುನ್ನುಗಿಸಿ ಮಾಳ ಕಡೆಗೆ ಚಲಾಯಿಸಿ ಹೋಗಿತು. ಕಾರನ್ನು ಹಿಂಬಾಲಿಸಿ ಇಬ್ಬರು ಆರೋಪಿ ಬಂಧಿಸಿ ಕಾರನ್ನು ವಶಕ್ಕೆ ತೆಗೆದಿದ್ದಾರೆ.

Leave A Reply

Your email address will not be published.