ಅಮರಪಡ್ನೂರು | ವಿದ್ಯುತ್ ಬಳಕೆದಾರರಿಂದ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯಕ್ರಮ
![](https://hosakannada.com/wp-content/themes/hosakannada/images/default-thumb/full.png)
ಶೇಣಿ : ಮಳೆಗಾಲದಲ್ಲಿ ವಿದ್ಯುತ್ ತಂತಿ ಮೇಲೆ ಮರದ ರೆಂಬೆ ಅಥವಾ ಇತರ ಕಾಡು ಬಳ್ಳಿಗಳು ತಾಗಿ ವಿದ್ಯುತ್ ಪ್ರಸರಣಕ್ಕೆ ಅಡ್ಡಿಯಾಗುವುದನ್ನು ತಪ್ಪಿಸುವ ಸಲುವಾಗಿ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯ ಇಂದು ಶೇಣಿಯಲ್ಲಿ ನಡೆಯಿತು.
![](https://hosakannada.com/wp-content/uploads/2024/07/First.jpeg)
![](https://hosakannada.com/wp-content/uploads/2020/05/IMG-20200531-WA0036-800x450.jpg)
ಶೇಣಿ ಹಾಗೂ ಚೂಂತಾರು ಭಾಗದ ಬಳಕೆದಾರರು ಒಟ್ಟಾಗಿ ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಶೇಣಿಯಿಂದ ಚೂಂತಾರು ತನಕ ಲೈನ್ ಕ್ಲಿಯರ್ ಮಾಡಲಾಯಿತು. ವಿದ್ಯುತ್ ಲೈನ್ ಮ್ಯಾನ್ ಕಿಶೋರ್ ಮತ್ತು ಪ್ರವೀಣ್ ಹಾಗೂ ಊರವರು ಈ ಕಾರ್ಯದ ಯಶಸ್ವಿಗಾಗಿ ಕೈ ಜೋಡಿಸಿದರು.
![](https://hosakannada.com/wp-content/uploads/2024/07/Middle.jpeg)