ನಾಳೆ ಎಪಿಎಂಸಿಯಲ್ಲಿ ಇದೆ ತರಕಾರಿ ಸಂತೆ-ದಿನೇಶ್ ಮೆದು

Share the Article

ಪುತ್ತೂರು: ಎ.20 ರ ಸೋಮವಾರ ಎಪಿಎಂಸಿಯಲ್ಲಿ ಸಂತೆ ಎಂದಿನಂತೆ ನಡೆಯಲಿದೆ.

ಸೋಮವಾರ ಅಡಿಕೆ ಖರೀದಿ ಆರಂಭಿಸಿರುವುದರಿಂದ ಸಂತೆ ಇದೆಯೋ ಇಲ್ಲವೋ ಎಂಬ ಗೊಂದಲ ದಲ್ಲಿರುವುದರಿಂದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಸಂತೆ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ನಿಯಮದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ವ್ಯವಹಾರ ನಡೆಸಬೇಕು ಎಂದು ತಿಳಿಸಿದ್ದಾರೆ

Leave A Reply

Your email address will not be published.