“ಓಟು ಬನ್ನಗ ಚೂರು ಗಮನಿಸಲೆ ” ಕೋರೋನಾ ಕಷ್ಟಕಾಲದಲ್ಲಿ ಜನರ ಸಹಾಯಕ್ಕೆ ಹೋದವರು ಓಟನ್ನು ‘ಅಡ್ವಾನ್ಸ್ ಬುಕ್ಕಿಂಗ್’ ಮಾಡಿದ ಪರಿ !
![](https://hosakannada.com/wp-content/themes/hosakannada/images/default-thumb/full.png)
ಬೆಳ್ತಂಗಡಿಯ ಕಾಂಗ್ರೆಸ್ಸಿನ ಅಳಿದುಳಿದ ಪಳೆಯುಳಿಕೆಯಂತಹಾ ಮಾನವನ್ನು ಕೋರೋನಾ ಎಂಬ ರೋಗ ಬಂದು ತೊಳೆದು ಹಾಕಿದೆ.
![](https://hosakannada.com/wp-content/uploads/2024/07/First.jpeg)
ಮೊನ್ನೆ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ಹಿಂದುಳಿದ ವರ್ಗದ ಕೆಲವು ಮನೆಗಳಿಗೆ ತೆರಳಿ ದಿನನಿತ್ಯದ ಅಗತ್ಯ ವಸ್ತುಗಳ ಹಂಚುವಿಕೆಯಲ್ಲಿ ತೊಡಗಿದ್ದರು.
![](https://hosakannada.com/wp-content/uploads/2024/07/Middle.jpeg)
ಹಾಗೆ ವಸ್ತುಗಳನ್ನು ಕೊಡುವಾಗ ನಡುವೆ ಒಂದು ಸಣ್ಣ ಭಾಷಣ. ಅದರಲ್ಲಿ ಆ ನಾಯಕ ಹೇಳುತ್ತಾರೆ ” ಇದು ಕಾಂಗ್ರೆಸ್ ಪಕ್ಷದ ಕಡೆಯಿಂದ.
ಇದು ವಸಂತ ಬಂಗೇರ ಅವರ ನೇತೃತ್ವದಲ್ಲಿ, ಹರೀಶ್ ಕುಮಾರ್ ಅವರ ಸಹಾಯದೊಂದಿಗೆ ” ನಿಮಗೆ ಕೊಡಮಾಡುತ್ತಿದ್ದೇವೆ. ನೀವು ಹಿಂದೆಯೂ ಕಾಂಗ್ರೆಸ್ ಪಕ್ಷದ ಜತೆ ಇದ್ದೀರಿ….”
ಹೀಗೆ ಭಾಷಣ ಸಾಗುತ್ತಿದ್ದಾಗ ಮದ್ಯದಲ್ಲಿದ್ದ ಇನ್ನೊಬ್ಬ ನಾಯಕ ” ಓಟು ಬನ್ನಗ ಚೂರು ಗಮನಿಸಲೆ ” ಅನ್ನುತ್ತಾನೆ !
” ಓಟು ಬನ್ನಗ ಚೂರು ಗಮನಿಸಲೆ ” ಇವತ್ತಿನ ಬೆಳ್ತಂಗಡಿಯ ವೈರಲ್ ಮ್ಯಾಟರ್. ಇನಿ ಒಲು ಪೊಂಡಲಾ ಒಂಜೇ ಪಾತೆರೊ ” ಓಟು ಬನ್ನಗ ಚೂರು ಗಮನಿಸಲೆ “!!
Comments are closed.