ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ
![](https://hosakannada.com/wp-content/uploads/2020/02/IMG_20200216_115443.jpg)
ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ
![](https://hosakannada.com/wp-content/uploads/2024/07/First.jpeg)
ಬಂಟ್ವಾಳ : ವಿಟ್ಲದಲ್ಲಿ ಮಾ. 15ಕ್ಕೆ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಾಲದ ಉದ್ಘಾಟನೆ ಸತೀಶ್ ಆಳ್ವ, ಹರೀಶ್ ನಾಯಕ್, ಡಾ. ಜ್ಯೋತಿ ಭಟ್, ಜಗನ್ನಾಥ್ ಕಾಸರಗೋಡು, ಗೋವರ್ಧನ್, ರಾಮದಾಸ್ ಶೆಣೈ ಅವರ ಸಮ್ಮುಖದಲ್ಲಿ ನೆರವೇರಿತು.
![](https://hosakannada.com/wp-content/uploads/2024/07/Middle.jpeg)
![](https://hosakannada.com/wp-content/uploads/2020/02/IMG_20200216_115537.jpg)
ಕಾರ್ಯಕ್ರಮದಲ್ಲಿ ಬಿ ಜೆ ಪಿ ಮುಖಂಡರಾದ ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಚರಣ್ ಕಾಪುಮಜಲು, ಸಹಕಾರ್ಯದರ್ಶಿ ಮನೋಜ್ ಕಾಶೀಮಠ, ಉಪಾಧ್ಯಕ್ಷ ಜಯ ಕೊಟ್ಟಾರಿ ಉಪಸ್ಥಿತರಿದ್ದರು.
![](https://hosakannada.com/wp-content/uploads/2020/02/IMG_20200216_115650.jpg)