ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ
![](https://hosakannada.com/wp-content/themes/hosakannada/images/default-thumb/full.png)
ಫೆಬ್ರವರಿ 1 ಕ್ಕೆಂದು ನಿಗದಿಯಾಗಿದ್ದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ.
![](https://hosakannada.com/wp-content/uploads/2024/07/First.jpeg)
ತಿಹಾರ್ ಜೈಲಿನ ಅಧಿಕಾರಿಗಳು ಗಲ್ಲುಶಿಕ್ಷೆಯನ್ನು ಬಂದುದಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಿದರೂ, ಅಡಿಷನಲ್ ಸೆಷನ್ಸ್ ಜಡ್ಜ್ ಆದ ಧರ್ಮೇಂದ್ರ ರಾಣ ಅವರು ತಿಹಾರ್ ಜೈಲಿನ ಅಧಿಕಾರಿಗಳ ವಾದವನ್ನು ಒಪ್ಪಲಿಲ್ಲ.
![](https://hosakannada.com/wp-content/uploads/2024/07/Middle.jpeg)
ಕಾರಣ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರನ ರಾಷ್ಟ್ರಪತಿಯ ಕ್ಷಮಾ ಪತ್ರವು ಇನ್ನೂ ಬಾಕಿ ಉಳಿದಿದ್ದು, ಅದು ಇತ್ಯರ್ಥವಾಗುವವರೆಗೂ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಆರೋಪಿಗಳ ಪರ ವಕೀಲರಾದ ಎಪಿ ಸಿಂಗ್ ಅವರು ವಾದಿಸಿದ್ದರು.
ಬಡ ಜೀವ ಉಳಿಸಿಕೊಳ್ಳಲು ಇನ್ನೊಂದು ಪ್ರಯತ್ನ ಸಾಗಿದೆ. ಆ ದಿನ ಸತ್ತು ಹೋದ ಅಮಾಯಕ ನಿರ್ಭಯಾ ಳ ಜೀವಕ್ಕೂ ಇಷ್ಟೇ ಬೆಲೆ ಇತ್ತು ಎಂದು ಎಲ್ಲಾ ಅಪರಾಧಿಗಳಿಗೆ ಮತ್ತು ಉಳಿದವರಿಗೂ ಪಾಠ ವಾಗಲಿ.