ಸುಳ್ಯ: ಮದುವೆಗಳನ್ನು ವೈಭವೋಪೋತವಾಗಿ ಕಲ್ಯಾಣಮಂಟಪದಲ್ಲೋ, ರೆಸಾರ್ಟ್ ನಲ್ಲೋ, ಬೀಚ್ ಸೈಡ್ನಲ್ಲೋ ಮಾಡುವುದು ಇತ್ತೀಚಿಗೆ ಟ್ರೆಂಡಿಯಾಗಿದೆ. ಆದರೆ ಸುಳ್ಯ-ಪುತ್ತೂರಿನ ಜೋಡಿಯೊಂದು ಶಿವ-ಪಾರ್ವತಿಯರು ವಿವಾಹ ಸ್ಥಳವೆಂದು ಪ್ರಸಿದ್ಧಿ ಪಡೆದ ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯದಲ್ಲಿ ಸಪ್ತಪದಿ ತುಳಿದಿರುವುದು ವಿಶೇಷತೆಯಾಗಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು …
Tag: