Home News ಬೆಳ್ತಂಗಡಿ: ಗರ್ಡಾಡಿ ವಿದ್ಯುತ್ ಶಾಟ್ ಸರ್ಕ್ಯುಟ್ ಗುಡ್ಡಕ್ಕೆ ಬೆಂಕಿ

ಬೆಳ್ತಂಗಡಿ: ಗರ್ಡಾಡಿ ವಿದ್ಯುತ್ ಶಾಟ್ ಸರ್ಕ್ಯುಟ್ ಗುಡ್ಡಕ್ಕೆ ಬೆಂಕಿ

Hindu neighbor gifts plot of land

Hindu neighbour gifts land to Muslim journalist

ಗರ್ಡಾಡಿ ಪೆರಡ್ಕ ಸದಾಶಿವ ದೇವಸ್ಥಾನಕ್ಕೆ ಹೋಗುವ ಮಾರ್ಗದ ಬದಿಯಲ್ಲಿ ಇಂದು ಸಂಜೆ ವಿದ್ಯುತ್ ಅವಘಡದಿಂದ ಕಂಬದ ಬುಡದಲ್ಲಿದ್ದ ಒಣಗಿದ್ದ ಹುಲ್ಲುಗಳಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ.

ಗಾಳಿಯಿಂದಗಿ ಸುತ್ತಲಿನ ಪ್ರದೇಶಕ್ಕೂ ಹಬ್ಬಿ ಕೆಲವೇ ಹೊತ್ತಿನಲ್ಲಿ ಬಾರಿ ಬೆಂಕಿ ಕಾಣಿಸಿಕೊಂಡು ಎಲ್ಲಾ ಕಡೆ ವ್ಯಾಪಿಸಿದೆ. ತಕ್ಷಣ ಸ್ಥಳಿಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ..