ರಾಜಕೀಯ Indian Railway: ರೈಲ್ವೆ ಪ್ರಯಾಣಿಕರೆ ಗಮನಿಸಿ – ಟಿಕೆಟ್ ಬುಕ್ ಮಾಡಲು ಹೊಸ ರೂಲ್ಸ್ ಜಾರಿ !! ಹೊಸಕನ್ನಡ ನ್ಯೂಸ್ Apr 16, 2024 Indian Railway : ಭಾರತೀಯ ರೈಲ್ವೆ(Indian Railway) ಇಲಾಖೆಯು ತನ್ನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲೆಂದು ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸುತ್ತದೆ
ರಾಜಕೀಯ Narendra Modi: ಬಿಜೆಪಿಯಿಂದ ಪ್ರತಿಪಕ್ಷಕ್ಕೆ ಟಾಂಗ್; ಬಿಜೆಪಿಯ ಶ್ವೇತಪತ್ರ ವೆಬ್ಸೈಟ್ ಮೂಲಕ ಕೇಂದ್ರ ನೀಡಿದ ಯೋಜನೆಯ… ಹೊಸಕನ್ನಡ ನ್ಯೂಸ್ Apr 16, 2024 Narendra Modi: ಬಿಜೆಪಿಯು ಇತ್ತೀಚೆಗಷ್ಟೇ ಮೋದಿ ಕರ್ನಾಟಕದ ಜನರ ಮನವೊಲಿಕೆಗಾಗಿ ನಮೋ ಇನ್ ಕನ್ನಡ ಎಂಬ ಟ್ವಿಟ್ಟರ್ ಖಾತೆಯನ್ನು ತೆರೆದಿದೆ.
ರಾಜಕೀಯ Bans sale of Meat: ನಾಳೆ ಮಾಂಸ ಮಾರಾಟ ನಿಷೇಧ ಹೊಸಕನ್ನಡ ನ್ಯೂಸ್ Apr 16, 2024 Bans sale of Meat: ರಾಮ ನವಮಿಯ ಆಚರಣೆಯ ಕಾರಣದಿಂದ ಬುಧವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.
ರಾಜಕೀಯ DK Shivakumar: ಡಿಕೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ 50 ಕೋಟಿ ಕೊಡುತ್ತೇನೆ – ಬೆಳಗಾವಿಯಲ್ಲಿ ಯತ್ನಾಳ್… ಹೊಸಕನ್ನಡ ನ್ಯೂಸ್ Apr 16, 2024 DK Shivakumar: ಡಿ.ಕೆ.ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ (Basana Gowda Patil yatnal) ಹೇಳಿಕೆ ನೀಡಿದ್ದಾರೆ.
ರಾಜಕೀಯ Zameer Ahmed Khan : ಎರಡು ವಡೆ ಹೆಚ್ಚಿಗೆ ತಿಂದು ಎದೆ ನೋವು ತರಿಸಿಕೊಂಡ ಸಚಿವ ಜಮೀರ್ ಅಹ್ಮದ್!! ಹೊಸಕನ್ನಡ ನ್ಯೂಸ್ Apr 15, 2024 Zameer Ahmed Khan: ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಎದೆ ನೋವು ಕಾಣಿಸಿಕೊಂಡಿತು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ರಾಜಕೀಯ Mysore : ಮೋದಿ ಸಮಾವೇಶ ನಡೆದ ಜಾಗದಲ್ಲಿ ಕಸ ಆರಿಸಿದ ಮೈಸೂರಿನ ರಾಜ – ರಾಣಿ !! ಹೊಸಕನ್ನಡ ನ್ಯೂಸ್ Apr 15, 2024 Mysore: ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಮಾವೇಶ ನಡೆದ ಜಾಗದಲ್ಲಿ ರಾಶಿ ಬಿದ್ದಿದ್ದ ಕಸವನ್ನು ಮೈಸೂರು ರಾಜ ಮನೆತನದ ರಾಜ-ರಾಣಿಯರು ಆರಿಸಿ ಸ್ವಚ್ಛ ಮಾಡಿದ್ದಾರೆ
ರಾಜಕೀಯ MLA Ashok Rai: ದೈವದ ವಿಚಾರದಲ್ಲಿ ಬಿಜೆಪಿಯವರ ಸಿದ್ಧಾಂತವೇ ಬೇರೆ : ದೈವಕ್ಕೆ ನ್ಯಾಯ ಕೊಡಿಸಲು ಇವರು ಯಾರು? :… ಹೊಸಕನ್ನಡ ನ್ಯೂಸ್ Apr 15, 2024 MLA Ashok Rai: ಶಾಸಕ ಅಶೋಕ್ ರೈ ಅವರು ಬಿಜೆಪಿಯನ್ನು ಟೀಕಿಸಿದ್ದು, "ಬಿಜೆಪಿಯವರು ಚುನಾವಣೆಯಲ್ಲಿ ಜಯಗಳಿಸಿದರೆ ಕೊರಗಜ್ಜನಿಗೆ ಹಾಗೂ ಇತರ ದೈವ ದೇವರುಗಳಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ
ರಾಜಕೀಯ Parliment Election: ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೆ ಜನರೇ ಸಂಗ್ರಹಿಸಿ ಕೊಟ್ಟರು 50 ಲಕ್ಷ !! ಹೊಸಕನ್ನಡ ನ್ಯೂಸ್ Apr 15, 2024 Parliament Election: ಚುನಾವಣಾ ಪ್ರಚಾರಕ್ಕೆ ಆ ಕ್ಷೇತ್ರದ ಜನತೆಯೇ ದೇಣಿಗೆ ರೂಪದಲ್ಲಿ 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹ ಮಾಡಿ, ಅದನ್ನು ಗೆನಿಬೆನ್ ಗೆ ನೀಡಿ ಅಚ್ಚರಿ ಮೂಡಿಸಿದ್ದಾರೆ