Karnataka State Politics Updates Rahul Gandhi: ‘ರಾಹುಲ್ ಗಾಂಧಿ PM ಆಗೋವರ್ಗೂ ಸಾಲ ನೀಡಲ್ಲ’! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರೋ… ಹೊಸಕನ್ನಡ Apr 19, 2023 ರಾಹುಲ್ ಗಾಂಧಿ (Rahul Gandhi) ಪ್ರಧಾನ ಮಂತ್ರಿಯಾಗುವವರೆಗೆ ತನ್ನ ಅಂಗಡಿಯಲ್ಲಿ ಸಾಲ ಕೊಡುವುದಿಲ್ಲ – ಉದುರಿ ಬಂದ್ ಎಂದು ಪೋಸ್ಟರ್ ಹಾಕಿದ್ದಾನೆ!
Karnataka State Politics Updates HD Revanna : ರೇವಣ್ಣ ಭವಾನಿ ಕಾಲಿಗೆ ಅಡ್ಡಡ್ಡ ಬಿದ್ದ ಸ್ವರೂಪ್, ಮುನಿಸು ಮಂಗ ಮಾಯ ಕಾವ್ಯ ವಾಣಿ Apr 19, 2023 ಭವಾನಿ ರೇವಣ್ಣ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಸ್ವರೂಪ್ ಅವರು ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ಎಲ್ಲರ ಗಮನ ಸೆಳೆದಿದೆ.
Karnataka State Politics Updates Ayanur Manjunath: ಬಿಜೆಪಿ ಕೈ ತಪ್ಪಿದಕ್ಕೆ ಆಯನೂರು ಮಂಜುನಾಥ್ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆ ಕೆ. ಎಸ್. ರೂಪಾ Apr 19, 2023 ಬಿಜೆಪಿ ಟಿಕೆಟ್ ತಪ್ಪಿದ ಬೆನ್ನಲ್ಲೆ ತೊರೆದು ಆಯನೂರು ಮಂಜುನಾಥ್ (Ayanur Manjunath) ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
latest JDS 4th List: ಜೆಡಿಎಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ – ಮಂಡ್ಯಕ್ಕೆ ಇವರೇ ಅಭ್ಯರ್ಥಿ! ಹೊಸಕನ್ನಡ ನ್ಯೂಸ್ Apr 19, 2023 ಜಾತ್ಯತೀತ ಜನತಾದಳ(JDS) ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಪಕ್ಷದಿಂದ ಸ್ಪರ್ಧಿಸಲಿರುವ ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳನ್ನೂ ಪಿಎಂ (JDS 4th List)ಬುಧವಾರ ಬಿಡುಗಡೆಗೊಳಿಸಿದೆ.
Karnataka State Politics Updates Beer: ಸುಡು ಬಿಸಿಲು, ಏರಿದ ಎಲೆಕ್ಷನ್ ಕಾವು – ನೊರೆಯಾಗಿ ಉಕ್ಕಿದೆ ಬೀರು: ಮಾರಾಟ ಪೂರೈಕೆಯಲ್ಲಿ ಏರು ಪೇರು ! ಹೊಸಕನ್ನಡ ನ್ಯೂಸ್ Apr 19, 2023 ಕೇವಲ ಇಂದಿನ ಸುಖದ ನಿರೀಕ್ಷೆಯಲ್ಲಿರುವ ಮಂದಿ ಮದ್ಯದ ಮೊರೆ ಹೋಗುತ್ತಿದ್ದಾರೆ. ಹಾಗೆ ಕ್ರೇಟುಗಟ್ಟಲೆ ಬಿಯರು ಸೇಲ್ ಆಗಿ, ನೊರೆ ಉಕ್ಕಿಸುತ್ತಿದೆ.
Karnataka State Politics Updates Nikhil kumaraswamy Crying: ಗೌಡರ ವಂಶವಾಹಿಯಲ್ಲೇಕೆ ಹೀಗೆ ಕಣ್ಣೀರು ? ನಿಜಕ್ಕೂ ನಿಖಿಲ್ ಅತ್ತದ್ದು ಯಾಕೆ ಗೊತ್ತಾ ?! ಹೊಸಕನ್ನಡ ನ್ಯೂಸ್ Apr 19, 2023 ಎಚ್ಡಿ ದೇವೇಗೌಡರಿಂದ(H. D. Deve Gowda) ಬಿ ಫಾರಂ ಸ್ವೀಕರಿಸುವ ಸಂದರ್ಭ ನಿಖಿಲ್ ಕುಮಾರಸ್ವಾಮಿ ಗಳಗಳನೆ ಅತ್ತ (Nikhil Kumaraswamy Crying) ಘಟನೆ ನಡೆದಿದೆ.
Karnataka State Politics Updates Varun Gandhi: “ನನ್ನ ಚಪ್ಪಲಿ ಎತ್ತಲು ಲಾಯಕ್ಕಿಲ್ಲದವರು, ಸರ್ಕಾರಿ ಬಂಗಲೆಯಲ್ಲೇ ಉಳಿದ ನಾಲಯಕ್ಕಿನವರು ಇಂದು… ಹೊಸಕನ್ನಡ Apr 19, 2023 ವರುಣ್ ಗಾಂಧಿ ರಾಜ್ಯ ನಾಯಕರು ಹಾಗೂ ಭ್ರಷ್ಟಾಚಾರವನ್ನು ಟೀಕೆ ಮಾಡಿ ಮಾತನಾಡಿದ್ದು ಅವರ ಮಾತುಗಳು ಸಖತ್ ವೈರಲ್ ಆಗ್ತಿದೆ
Karnataka State Politics Updates Bhagirathi Murulya: ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಎಂಬ ಕಾಡ ಕಮಲ ಪುಷ್ಪ: ಕರ್ನಾಟಕದ ಮುರ್ಮು ಎನ್ನಲು… Praveen Chennavara Apr 19, 2023 ಭಾಗೀರಥಿ ಮುರುಳ್ಯ (Bhagirathi Murulya) ಕೇವಲ ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ ವಿಚಾರಧಾರೆಯ ಸೆಳೆತ ಅವರನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸಿದೆ