ಉಡುಪಿ Udupi: ಮಹಿಷಾ ದಸರಾಗೆ ನಿರ್ಬಂಧ ಹೇರಿ 2 ದಿನ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ ಅಶ್ವಿನಿ ಹೆಬ್ಬಾರ್ Oct 14, 2023 ಉಡುಪಿ ಜಿಲ್ಲೆಯಲ್ಲಿ (Udupi)ಮಹಿಷಾ ದಸರಾ ನಡೆಸಲು ಭರದ ತಯಾರಿ ನಡೆಯುತ್ತಿದ್ದು, ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಬಿಗ್ ಶಾಕ್ ನೀಡಿದ್ದಾರೆ.
ಉಡುಪಿ Karkala Parasurama theme park: ನಾಳೆಯಿಂದ (ಅ 09) ಪರಶುರಾಮ ಥೀಮ್ ಪಾರ್ಕ್ ಗೆ ಸಾರ್ವಜನಿಕ ಪ್ರವೇಶ ನಿಷೇಧ!! ಕೆ. ಎಸ್. ರೂಪಾ Oct 8, 2023 ಪರಶುರಾಮ ಥೀಮ್ ಪಾರ್ಕ್(karkala Parasurama theme park)ಗೆ ನಾಳೆಯಿಂದ ಅ(09) ಪ್ರವಾಸಿಗರ, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಆದೇಶಿಸಿದ್ದಾರೆ.
ಉಡುಪಿ Udupi: ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ತಂದೆಯ ಕೊಲೆಯೊಂದಿಗೆ ದುರಂತ ಅಂತ್ಯ ! ಕೆ. ಎಸ್. ರೂಪಾ Oct 8, 2023 ಮೊಗವೀರ ಪೇಟೆಯಲ್ಲಿ ತಂದೆ-ಮಗನ ನಡುವಿನ ಜಗಳವೊಂದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಪರ್ಯಾವಸನಗೊಂಡ ಘಟನೆ ನಡೆದಿದೆ(Udupi news).
ಉಡುಪಿ Udupi: ‘ರಾಕ್ಷಸಿ’ ಎಂದು ಹೆಂಡತಿಯ ನಂಬರ್ ಸೇವ್ ಮಾಡಿದ ಗಂಡ !! ಸೀದಾ ಕೋರ್ಟ್ ಗೇ ಹೋದ ಹೆಂಡ್ತಿ- ಜಡ್ಜ್… ಕಾವ್ಯ ವಾಣಿ Oct 8, 2023 ಗಂಡನ ಗ್ರಹಚಾರ ಬಿಡಿಸಿದ್ದು ಮಾತ್ರವಲ್ಲದೇ ಉಡುಪಿಯ(udupi)ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಮಾನಸಿಕ ಕ್ರೌರ್ಯದ ನೆಲೆಯಲ್ಲಿ ವಿಚ್ಛೇದನದ ಬೇಡಿಕೆ ಮುಂದಿಟ್ಟಳು
ಉಡುಪಿ Manipal: Instagram ಪೋಸ್ಟ್ ನೋಡಿ ಬಾರ್ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು ಅಶ್ವಿನಿ ಹೆಬ್ಬಾರ್ Oct 2, 2023 Manipal: ಮಣಿಪಾಲ ಸಮೀಪದ ಎಸ್ ಸ್ಟೇಸಿ ಬಾರ್ ಮೇಲೆ ದಾಳಿ ನಡೆಸಿದ್ದು, ಅನುಮತಿಯಿಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶ ಪಡೆಯಲಾಗಿದೆ.
ಉಡುಪಿ Udupi: ನೆರೆಮನೆಯಾತನ ಜೊತೆ ಜಗಳ, ಪೊಲೀಸರಿಗೆ ದೂರು ನೀಡಿದ್ದಕ್ಕೆ ರಿಕ್ಷಾಕ್ಕೆ ಬೆಂಕಿ! ಕೆ. ಎಸ್. ರೂಪಾ Sep 27, 2023 ನೆರೆಮನೆಯವರ ಮಧ್ಯೆ ನಡೆದ ಗಲಾಟೆ ಕೊನೆಗೆ ರಿಕ್ಷಾಕ್ಕೆ ಬೆಂಕಿ ಇಡುವಲ್ಲಿಗೆ ತಲುಪಿದ ಘಟನೆಯೊಂದು ಉಡುಪಿ(Udupi) ಪುತ್ತೂರು ಗ್ರಾಮದ ಹನುಮಂತ ನಗರದಲ್ಲಿ ನಡೆದಿದೆ.
ಉಡುಪಿ Mullugudde ಕೊರಗಜ್ಜನ ಪವಾಡ! ಕೊರಗಜ್ಜ ಗುಡಿಯಲ್ಲಿ ಪ್ರಾರ್ಥನೆ ಮಾಡಿಕೊಂಡ ಯುವಕನ ಕುಟುಂಬಸ್ಥರು!! ಮಲ್ಲಿಕಾ ಪುತ್ರನ್ Sep 26, 2023 Swami koragajja temple:ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಕೊನೆಗೆ ಕೊರಜ್ಜನ ಬಳಿ ಪ್ರಾರ್ಥನೆ ಮಾಡಿ ಬಳಿಕ ತನ್ನ ಸಾಕುನಾಯಿಯೊಂದಿಗೆ ಪತ್ತೆಯಾದ ಅಚ್ಚರಿಯ ಘಟನೆ ನಡೆದಿತ್ತು.
ಉಡುಪಿ Udupi: ಕಾಡಿನಲ್ಲಿ ದಾರಿ ತಪ್ಪಿದ ಉಡುಪಿ ಯುವಕನನ್ನು 8 ದಿನ ರಕ್ಷಿಸಿದ ಶ್ವಾನ! ನಿಯತ್ತು ಅಂದ್ರೆ ಇದೇನಾ ಕಾವ್ಯ ವಾಣಿ Sep 24, 2023 Udupi: ಯುವಕನೊಬ್ಬ ಅರಣ್ಯಕ್ಕೆ ತೆರಳಿ ಅಲ್ಲಿ ಎಂಟು ದಿನ ದಾರಿ ತಪ್ಪಿ ಉಳಿದುಬಿಟ್ಟಿದ್ದ. ಆ ಎಂಟು ದಿನ ಜತೆಯಲ್ಲಿದ್ದೇ ಕಾದು ರಕ್ಷಣೆ ನೀಡಿದ ನಾಯಿಯ ಬಗ್ಗೆ ನೀವೂ ತಿಳಿಯಲೇ ಬೇಕು.