Education 5,8,9 Board Exam: ಮುಗಿದ ಮೌಲ್ಯಾಂಕನ ಪರೀಕ್ಷೆ ಸುದರ್ಶನ್ Mar 29, 2024 5,8,9. Board Exam: ವಿವಾದಕ್ಕೆ ಕಾರಣವಾಗಿದ್ದ 5, 8 ಮತ್ತು 9 ಪರೀಕ್ಷೆಯು ತರಗತಿ ಮೌಲ್ಯಾಂಕನ ಗುರುವಾರ( Thursday ) ಮುಕ್ತಾಯಗೊಂಡಿದೆ.
ನ್ಯೂಸ್ Weather Report: ರಾಜ್ಯದಲ್ಲಿ ಮುಂದಿನ 5 ದಿನ ಉಷ್ಣ ಅಲೆ, ಅಲ್ಲಲ್ಲಿ ಮಳೆ; IMD ಎಚ್ಚರಿಕೆ ! ಸುದರ್ಶನ್ Mar 29, 2024 Weather Report: ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆ ಇರಲಿದೆ
Crime Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ; ಮನೆ ತಲುಪಿದ ಮೂವರ ಮೃತದೇಹ ಸುದರ್ಶನ್ Mar 29, 2024 Belthangady: ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರ ಮೃತ ದೇಹವನ್ನು ಇಂದು ಶುಕ್ರವಾರ ಅವರ ಮನೆಗೆ ತಲುಪಿಸಲಾಗಿದೆ.
latest Mukhtar Ansari Death: 5 ಬಾರಿ ಶಾಸಕ, ಕುಖ್ಯಾತ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಸಾವು ಸುದರ್ಶನ್ Mar 29, 2024 Mukhtar Ansari Death: ಉತ್ತರಪ್ರದೇಶದ 5 ಬಾರಿಯ ಶಾಸಕ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ (60) ಗುರುವಾರ ಮೃತ ಹೊಂದಿದ್ದಾರೆ.
Interesting Puc Results 2024: ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಮಾ.30 ಕ್ಕೆ ಪ್ರಕಟ ಸುದರ್ಶನ್ Mar 29, 2024 Puc Results 2024: ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ (KSEAB) ಯು 2023-24 ನೇ ಸಾಲಿನ ಫಸ್ಟ್ ಪಿಯುಸಿ ಪರೀಕ್ಷೆ ಫಲಿತಾಂಶವು ಮಾ.30 (ನಾಳೆ) ಪ್ರಕಟಿಸಲಿದೆ. ಇದನ್ನೂ ಓದಿ: Crime: ಸ್ನೇಹಿತನ ಗುದದ್ವಾರಕ್ಕೆ ಗಾಳಿ ಬಿಟ್ಟ ಇನ್ನೋರ್ವ ಸ್ನೇಹಿತ; ಕರುಳು ಬ್ಲಾಸ್ಟ್, ಯುವಕ…
ರಾಜಕೀಯ Arvind Kejriwal: ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಜಾ… ಸುದರ್ಶನ್ Mar 29, 2024 Arvind Kejriwal: ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯೂಸ್ Tamilunadu: 2.36 ಲಕ್ಷಕ್ಕೆ ಮಾರಾಟವಾದ ದೇವರ 9 ನಿಂಬೆಹಣ್ಣು !! ಏನಿದರ ಶಕ್ತಿ, ಯಾಕಿಷ್ಟು ಡಿಮ್ಯಾಂಡ್ ?! ಸುದರ್ಶನ್ Mar 28, 2024 Tamilunadu: 2, 3, 5, 10 ರೂಗೆ ಮಾರಾಟವಾಗುವ 9 ನಿಂಬೆಹಣ್ಣುಗಳು, ಈ ದೇವಾಲಯದಲ್ಲಿ ಬರೋಬ್ಬರಿ 2.36 ಲಕ್ಷಕ್ಕೆ ಹರಾಜುಗೊಂಡಿವೆ!!
ನ್ಯೂಸ್ Maharashtra: SSLC ಪರೀಕ್ಷೆ ವೇಳೆ ಉತ್ತರ ತೋರಿಸದ ಸಹಪಾಠಿ ಮೇಲೆ ವಿದ್ಯಾರ್ಥಿಗಳಿಂದ ಚಾಕು ಇರಿತ ಸುದರ್ಶನ್ Mar 28, 2024 Maharashtra: ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಈ ಸಮಯದಲ್ಲೇ ವಿದ್ಯಾರ್ಥಿಗಳು ಚೂರಿಯಿಂದ ಇರಿದ ಘಟನೆಯೊಂದು ನಡೆದಿದೆ.