ಗೂನಡ್ಕ ಭೀಕರ ಗಾಳಿಗೆ ನಾಶಗೊಂಡ ಟ್ಯಾಂಕ್| ಅಲ್ ಅಮೀನ್ ನಿಂದ ಹೊಸ ಟ್ಯಾಂಕ್ ಕೊಡುಗೆ
ವರದಿ : ಹಸೈನಾರ್ ಜಯನಗರ ಇತ್ತೀಚೆಗೆ ಗೂನಡ್ಕ ಪರಿಸರದಲ್ಲಿ ಸುರಿದ ಭಾರೀ ಮಳೆ ಮತ್ತು ಬೀಸಿದ ಗಂಭೀರ ಗಾಳಿಯಿಂದ ಬಹಳಷ್ಟು ನಷ್ಟ ಸಂಭವಿಸಿದ್ದು ಆ ಪೈಕಿ ಬಡ ಕೂಲಿ ಕಾರ್ಮಿಕರೊಬ್ಬರ ವಾಟರ್ ಟ್ಯಾಂಕ್ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಪೈಪ್ ಲೈನ್ ನೀರು ಮಾತ್ರ ಅವಲಂಬಿಸುವ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಯಾಗಿದ್ದು ತಕ್ಷಣ ಇವರ ಕಷ್ಟಕ್ಕೆ ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ಸ್ಪಂದಿಸಿ ಭರವಸೆ ನೀಡಲಾಯಿತು. ಅದರಂತೆ ಹೊಸ …
ಗೂನಡ್ಕ ಭೀಕರ ಗಾಳಿಗೆ ನಾಶಗೊಂಡ ಟ್ಯಾಂಕ್| ಅಲ್ ಅಮೀನ್ ನಿಂದ ಹೊಸ ಟ್ಯಾಂಕ್ ಕೊಡುಗೆ Read More »