News Mysore: ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡಲು ನಿರ್ಬಂಧ ? ಅಶ್ವಿನಿ ಹೆಬ್ಬಾರ್ Jun 27, 2023 ಸರಕಾರೀ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕಾರ್ಯ ನಿರ್ವಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜಕೀಯ EPFO Higher Pension: EPFO ದಿಂದ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ ! ಅಶ್ವಿನಿ ಹೆಬ್ಬಾರ್ Jun 27, 2023 ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಣೆ ಮಾಡಿದ್ದು, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರುವುದಾಗಿ ಮಾಹಿತಿ ನೀಡಿದೆ.
ರಾಜಕೀಯ Dysp transfer: 34 ಡಿವೈಎಸ್ಪಿಗಳು, 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳ ದಿಡೀರ್ ವರ್ಗಾವಣೆ ಅಶ್ವಿನಿ ಹೆಬ್ಬಾರ್ Jun 27, 2023 ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಜೂನ್ 23 ರಂದು ಆದೇಶ ಹೊರಡಿಸಿದೆ.
News Life style: ಬಿಪಿಎಲ್ ಕುಟುಂಬಗಳಿಗೆ ಮುಟ್ಟಿನ ಕುರಿತು ಹೆಚ್ಚು ತಪ್ಪು ಕಲ್ಪನೆಯಿದೆ: ಸಮೀಕ್ಷೆ ಬಿಚ್ಚಿಟ್ಟ ಮಾಹಿತಿ… ಅಶ್ವಿನಿ ಹೆಬ್ಬಾರ್ Jun 26, 2023 ಬಿಪಿಎಲ್ ಕುಟುಂಬಗಳಲ್ಲಿ ಅತಿ ಹೆಚ್ಚು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಮೌಢ್ಯಗಳನ್ನು ಒಳಗೊಂಡಿರುವ ಕುರಿತು ಮಾಹಿತಿ ನೀಡಿದೆ.
ರಾಜಕೀಯ PM Kisan 14th Instalment: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: ಹಣ ಜಮೆ ಆಗಲು IKYC… ಅಶ್ವಿನಿ ಹೆಬ್ಬಾರ್ Jun 26, 2023 ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ.ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು ಪೂರ್ಣಗೊಳಿಸಲು ಅವಕಾಶವಿದೆ
ರಾಜಕೀಯ Congress: ಎಣ್ಣೆ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಅಬಕಾರಿ ಇಲಾಖೆಯಿಂದ EAL ವೆಚ್ಚ ಹಿಂಪಡೆದು ಆದೇಶ! ಅಶ್ವಿನಿ ಹೆಬ್ಬಾರ್ Jun 26, 2023 ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶ ಹೊರಡಿಸಿತ್ತು.
News Mangalore: ಮಂಗಳೂರು ಪಿಲಿಕುಳದ ಮೃಗಾಲಯಕ್ಕೆ ಹೊಸ ಗರಿಮೆ: ಸಂತಾನೋತ್ಪತ್ತಿಯಲ್ಲಿ ದೇಶದ ಟಾಪ್ 1ಸ್ಥಾನ ಪಡೆದ ಪಿಲಿಕುಳ ಅಶ್ವಿನಿ ಹೆಬ್ಬಾರ್ Jun 24, 2023 ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
News YouTuber Nikhil: ಕುಡಿದು ಕಿರಿಕ್ ಮಾಡಿ ಗಲಾಟೆ ಮಾಡಿದ ಯೂಟ್ಯೂಬರ್! ವೀಡಿಯೋ ವೈರಲ್!!! ಅಶ್ವಿನಿ ಹೆಬ್ಬಾರ್ Jun 24, 2023 ಈ ನಡುವೆ ಈ ಜೋಡಿಯ ಸಣ್ಣ ಮಾತುಕಥೆ ದೊಡ್ಡ ಕಿರಿಕ್ ವರೆಗೆ ತಲುಪಿ ನಿಖಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
News Bear attack: ವೃದ್ಧರೋರ್ವರಿಗೆ ಕರಡಿ ದಾಳಿ! ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ! ಅಶ್ವಿನಿ ಹೆಬ್ಬಾರ್ Jun 23, 2023 ಜಗಲ್ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಒಂದು ಕಣ್ಣನ್ನು ಕಳೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು Bangalore: ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಮೃತ್ಯು ಪ್ರಕರಣ :1100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ! ಅಶ್ವಿನಿ ಹೆಬ್ಬಾರ್ Jun 23, 2023 ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.