Death ಬೆಳ್ತಂಗಡಿ: ಹುಣ್ಸೆಕಟ್ಟೆ ವ್ಯಕ್ತಿ ರಿಕ್ಷಾದಲ್ಲೇ ಹೃದಯಾಘಾತದಿಂದ ನಿಧನ By ಹೊಸಕನ್ನಡ ನ್ಯೂಸ್ - February 1, 2026 FacebookTwitterPinterestWhatsApp ಬೆಳ್ತಂಗಡಿ: ನಗರದ ಹುಣ್ಸೆಕಟ್ಟೆ ನಿವಾಸಿ ಆಟೋ ಚಾಲಕ ಆನಂದ ಗೌಡ ಎನ್ನುವವರು ನಿನ್ನೆ ರಾತ್ರಿ ಜ.31 ರಂದು ಆಟೋ ರಿಕ್ಷಾದಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ನಡೆದಿದೆ. ಮೃತರು ಪತ್ನಿ ಸುಧಾ, ಓರ್ವ ಮಗ ನಂದನ್ ನನ್ನು ಅಗಲಿದ್ದಾರೆ.