ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆಕ್ಸಿಜನ್ ಸಮಸ್ಯೆ | ಇನ್ನು 24 ಗಂಟೆ ಕಳೆದರೆ ಜೀವ ವಾಯು ಖಾಲಿ

ದಕ್ಷಿಣ ಕನ್ನಡದಲ್ಲಿ ಆಕ್ಸಿಜನ್ ಸಮಸ್ಯೆ. ಚಾಮರಾಜನಗರ ದುರಂತ ನಡೆದ ಬೆನ್ನಲ್ಲೇ ಎಲ್ಲಾ ಜಿಲ್ಲೆಗಳು ಈಗ ಎಚ್ಚರಗೊಳ್ಳುತ್ತಿವೆ.

ಇದೀಗ ದಕ್ಷಿಣ ಕನ್ನಡದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ಈಗ ದಕ್ಷಿಣ ಕನ್ನಡದಲ್ಲಿರುವ ಆಮ್ಲಜನಕವು ಇನ್ನು ಕೇವಲ 24 ಗಂಟೆಗಳವರೆಗೆ ಮಾತ್ರ ಸಾಕಾಗುತ್ತದೆ.

ಆನಂತರ ಕೂಡ ಆಕ್ಸಿಜನ್ ಬಾರದೆ ಹೋದರೆ ಹರೋ ಹರ.

ಹೊರಗಿನಿಂದ ಬರುವ ಆಕ್ಸಿಜನ್ ಸಪ್ಲೈ ಮಾಡುವ ಸಪ್ಲೈ ಚೈನ್ ನಲ್ಲಿ ಯಾವುದೇ ಅಡಚಣೆ ಉಂಟಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.

Leave A Reply

Your email address will not be published.