SaReGaMaPa: ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ!!!

Kantara Daiva Darshana: ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ ಮಾಡಲಾಗಿದೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಗಾಯಕ ಶ್ರೀ ಹರ್ಷ ಅವರು ಕಾಂತಾರ ಚಿತ್ರದ ಸೂಪರ್‌ ಹಿಟ್‌ ಹಾಡು ವರಾಹರೂಪಂ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.

ಎಚ್ಚರ, ಆಲೂಗಡ್ಡೆ ಪ್ರಿಯರೇ ಇತ್ತ ಗಮನಿಸಿ, ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ!!

ಇದರ ಜೊತೆಗೆ ಈ ಹಾಡಿನ ಸಂಗೀತ ನಿರ್ದೇಶ ಅಜನೀಶ್‌ ಲೋಕನಾಥ್‌ ವೇದಿಕೆಯ ಮೇಲೆ ಬಂದಿದ್ದಾರೆ. ಇವರನ್ನು ಹಂಸಲೇಖ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲಾ ತೀರ್ಪುಗಾರರು ಕೊಂಡಾಡಿದ್ದಾರೆ. ಇದನ್ನು ಈ ವಾರದ ಸರಿಗಮಪ ಸಂಗೀತ ವೇದಿಕೆಯಲ್ಲಿ ನೋಡಬಹುದಾಗಿದೆ.

Leave A Reply

Your email address will not be published.