Mangaluru: ಕೆಎಸ್ಆರ್ಟಿಸಿಯ ಮಂಗಳೂರು ವಿಭಾಗದ ವತಿಯಿಂದ ಸೆ.22 ರಂದು ಆರಂಭಗೊಂಡಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಅ.2 ರವರೆಗೆ ಕಾರ್ಯಾಚರಿಸಲು
Fake website Karnataka Temples: ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿ ಹಲವು ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಭಕ್ತರಿಂದ ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66 ಎಕ್ಸ್ಪ್ರೆಸ್ ಹೈವೇಯಲ್ಲಿ ಟ್ಯಾಂಕರ್ ನಿಲ್ಲಿಸಿ ಚಾಲಕನೊಬ್ಬ ನಿದ್ದೆಗೆ ಜಾರಿದ್ದಾನೆ. ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಿ ದೀಪವನ್ನು ಬೆಳಗಿಸಿಕೊಂಡು ಆತ ನಿದ್ರೆಗೆ ಜಾರಿದ್ದ. ಇದೀಗ ಆತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ: ನಟ ವಿಜಯ್ (Actor Vijay) ರ ರಾಜಕೀಯ ರ್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ (Karur Stampede) ದುರಂತ ಸಂಭವಿಸಿದ ಎರಡು ದಿನಗಳ ನಂತರ ಪಕ್ಷದ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಭಿಮಾನಕ್ಕೆ ಅಭಿಮಾನಿಯ ಮರಣ ಸಂಭವಿಸಿದೆ.
ಹೊಸದಿಲ್ಲಿ: ಹನಿ ಮೂನ್ ಅಂದ್ರೆ ಏನೆಂದು ಎಲ್ಲರಿಗೂ ಗೊತ್ತು. ಎಂಥ ಬೋಳನ ಮುಂದೆ ಕೂಡಾ ಹನಿಮೂನ್ ವಿಷಯ ಪ್ರಸ್ತಾಪಿಸಿದರೆ ಆತನ ಕಣ್ಣಲ್ಲಿ ಬೆಳಕು ಬೆಳಗದೆ ಇರದು. ಆದರೆ ಇದು ಹನಿಮೂನ್ ಅಲ್ಲ, ಹಾರ್ವೆಸ್ಟ್ ಮೂನ್!