Accident: ಮಡಿಕೇರಿ – ಮಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾಗದ ಲಾರಿ!News By ಕಾವ್ಯ ವಾಣಿ On Apr 29, 2025 Share the ArticleAccident: ಮಡಿಕೇರಿ – ಮಂಗಳೂರು ರಾಷ್ಟೀಯ ಹೆದ್ದಾರಿ ನಡುವಿನ ಕೊಯನಾಡು ಬಳಿ ಲಾರಿಗೆ ಆಕಸ್ಮಿಕ ವಾಗಿ ಅಗ್ನಿ ಸ್ಪರ್ಶಗೊಂಡು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.ಪುತ್ತೂರಿನಿಂದ ಮಡಿಕೇರಿ ಕಡೆಗೆ ಕೆಂಪು ಕಲ್ಲು (ಇಟ್ಟಿಗೆ) ಸಾಗಾಣಿಕೆ ಮಾಡುತ್ತಿದ್ದ ಲಾರಿಯು ಬೆಂಕಿ ತಗುಲಿ ಹೊತ್ತಿ ಉರಿದೆ.
Comments are closed.