Dakshina Kannada: ಸುಡುಮದ್ದು ಪ್ರಕರಣ; ಘಟನಾ ಸ್ಥಳಕ್ಕೆ ಡಿಐಜಿ ರವಿ ಡಿ ಚೆನ್ನಣ್ಣನವರ್ ಭೇಟಿ!
![Dakshina Kannada](https://hosakannada.com/wp-content/uploads/2024/01/IMG-20240130-WA0014.jpg)
Dakshina Kannada: ಗೋಳಿಯಂಗಡಿಯಲ್ಲಿ ಸ್ಪೋಟಕಗೊಂಡ ಘಟನಾ ಸ್ಥಳಕ್ಕೆ ತುರ್ತು ಮತ್ತು ಅಗ್ನಿಶಾಮಕ ಇಲಾಖೆಯ ಡಿಐಜಿ ರವಿ ಡಿ ಚೆನ್ನಣ್ಣನವರ್ ಸಹಿತ ವಿವಿಧ ವಿಭಾಗದ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
![](https://hosakannada.com/wp-content/uploads/2024/07/First.jpeg)
ಇದನ್ನೂ ಓದಿ: Hanumaan In Ott: ಹನುಮಾನ್ OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ ಗೊತ್ತಾ?
![](https://hosakannada.com/wp-content/uploads/2024/07/Middle.jpeg)
ಡಿಐಜಿ ರವಿ ಡಿ ಚೆನ್ನಣ್ಣನವರ್ ಭೆಟಿ ಸಂದರ್ಭದಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್, ಅಗ್ನಿಶಾಮಕ ಅಧಿಕಾರಿಗಳು ಉಪಸ್ಥಿತರಿದ್ದರು.