Moodigere ಬಸ್‌ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ; ದಾಖಲಾಯ್ತು ಎರಡು ಪ್ರತ್ಯೇಕ ಪ್ರಕರಣ! ಯಾವುದು ಗೊತ್ತೇ?

 

Chikkamagaluru: ಮೂಡಿಗೆರೆ ಪಟ್ಟಣದ KSRTC ಬಸ್‌ ನಿಲ್ದಾಣದಲ್ಲಿ ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್‌ ಇಲಾಖೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಐಪಿಸಿ ಸೆಕ್ಷನ್‌ 143, 144, 148, 323, 324, 504, 506, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Aadhar Update ಮಾಡಲು ಅವಧಿ ವಿಸ್ತರಣೆ!! ಉಚಿತ ತಿದ್ದುಪಡಿಗೆ ಲಾಸ್ಟ್ ಡೇಟ್ ಯಾವಾಗ ಗೊತ್ತಾ??

ಡೈರಿ ಮಿಲ್ದಕ್‌ ಚಾಕ್ಲೇಟ್‌ ನೀಡಿದ್ದಕ್ಕಾಗಿ ಅನ್ಯಕೋಮಿನ ಯುವಕ ಮೇಲೆ ಕಾರಿನಲ್ಲಿ ಬಂದ ಯುವಕರ ತಂಡ ಹಲ್ಲೆ ನಡೆಸಿದ್ದರ ಕುರಿತು ವರದಿಯಾಗಿತ್ತು. ಹಾಗೂ ಈ ಹಲ್ಲೆ ಸಂಬಂಧ ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.