ಬಂಟ್ವಾಳ : ಕಳ್ಳರ ಕೈಚಳಕ- 8 ಗೋಣಿ ಅಡಿಕೆ ಕಳವು!
![](https://hosakannada.com/wp-content/uploads/2022/05/IMG_20220522_124424.jpg)
ಬಂಟ್ವಾಳ : ಇಲ್ಲಿನ ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯಿಂದ ಒಣ ಅಡಿಕೆ ಕಳವು ಆಗಿದೆ.
![](https://hosakannada.com/wp-content/uploads/2024/07/First.jpeg)
ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ 1 ಲಕ್ಷ ಮೌಲ್ಯದ ಒಣ ಅರಿಕೆ ಕಳವು ಮಾಡಲಾಗಿದೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಅವರು ಗುರುವಾರ ಮಡಿಕೇರಿಗೆ ತೆರಳಿದ್ದು, ಶುಕ್ರವಾರ ಮನೆಗೆ ಬಂದು ನೋಡಿದಾಗ 8 ಗೋಣಿ ಆಡಿಕೆ ಕಳುವಾಗಿದೆ ಎಂದು ಆರೋಪಿಸಿದ್ದಾರೆ.