ನ.5 : ಸವಣೂರು ವಿಷ್ಣುಪುರದಲ್ಲಿ ದಿನಸಿ ಸಾಮಾಗ್ರಿಗಳ ಮಳಿಗೆ ಶ್ರೀರಾಮ್ ಬಜಾರ್ ಶುಭಾರಂಭ | ಬಳಕೆ ಮಾಡಿದ 1 Kg ಪ್ಲಾಸ್ಟಿಕ್ ತಂದರೆ 1 kg ಅಕ್ಕಿ ಉಚಿತ

ಸವಣೂರು : ಇಲ್ಲಿನ ವಿಷ್ಣುಪುರದಲ್ಲಿರುವ ಪದ್ಮಪ್ರಿಯ ಕಾಂಪ್ಲೆಕ್ಸ್ ‌ನಲ್ಲಿ (ಸತ್ಕಾರ್ ಬಾರ್ ಹತ್ತಿರ) ದಿನಸಿ ಸಾಮಾಗ್ರಿಗಳ ಮಳಿಗೆ ಶ್ರೀರಾಮ್ ಬಜಾರ್ ನ.5 ರಂದು ಶುಭಾರಂಭಗೊಳ್ಳಲಿದೆ.

ಈ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳು ಮಿತ ದರದಲ್ಲಿ ದೊರೆಯುತ್ತದೆ.ಶುಭಾರಂಭದ ಪ್ರಯುಕ್ತ ನ.5 ರಿಂದ ಡಿ.5ರವರೆಗೆ ಸ್ವಚ್ಛ ಭಾರತ ಪರಿಕಲ್ಪನೆಗೆ ಪೂರಕವಾಗಿ ಬಳಕೆ ಮಾಡಿದ 1 KG ಪ್ಲಾಸ್ಟಿಕ್ ತಂದು ಕೊಟ್ಟವರಿಗೆ 1 KG ಅಕ್ಕಿ ಉಚಿತವಾಗಿ ನೀಡಲಾಗುವುದು.ಗ್ರಾಹಕರು ಸಹಕಾರ ನೀಡುವಂತೆ ಸಂಸ್ಥೆಯ ಪಾಲುದಾರರಾದ ನಿತ್ಯಪ್ರಸಾದ್ ಶೆಟ್ಟಿ ಮಂಜುನಾಥನಗರ 9449095564,ಸತ್ಯಪ್ರಕಾಶ್ ಶೆಟ್ಟಿ ಮಂಜುನಾಥನಗರ 8197625336 ತಿಳಿಸಿದ್ದಾರೆ.

Leave A Reply

Your email address will not be published.