ಮೇ. 9 , ಶನಿವಾರ ರಾತ್ರಿ 9.00 ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ ಬೆಂಗಳೂರು ಮೆಜೆಸ್ಟಿಕ್ ಗೆ ಎರಡು ಬಸ್ಸಿನ ವ್ಯವಸ್ಥೆ | ಹರೀಶ್ ಪೂಂಜಾ

ಬೆಳ್ತಂಗಡಿ : ಮೇ. 9 ರಂದು, ಶನಿವಾರ ರಾತ್ರಿ 9.00 ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ ಬೆಂಗಳೂರು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ(ಕೆಂಪೇಗೌಡ ಬಸ್ಸು ನಿಲ್ದಾಣ) ಎರಡು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಿಂದ ಬೆಳ್ತಂಗಡಿಗೆ ಬಂದು ಈಗ ಪುನಃ ಮತ್ತೆ ಬೆಂಗಳೂರಿಗೆ ವಾಪಾಸು ತೆರಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಬೆಳ್ತಂಗಡಿಯ ನಾಗರಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಹರೀಶ್ ಪೂಂಜ ಅವರು ತಿಳಿಸಿದ್ದಾರೆ.

ಅಂತರ್ ಜಿಲ್ಲಾ ಪ್ರಯಾಣ ಪಾಸ್ ಗಾಗಿ ಪ್ರಯಾಣಿಕರು ಇಲಾಖೆಯ ಈ ಕೆಳಗಿನ ವೆಬ್ಸೈಟ್ ನಲ್ಲಿ ನೋಂದಾವಣೆ ಮಾಡಿಕೊಳ್ಳಲು ತಿಳಿಸಿದರು.

https://kspclearpass.idp.mygate.com/otp

ನಂತರ ಪಾಸಿನ ಪ್ರತಿಯನ್ನು 9901763573 ಮತ್ತು 8147953299 ನಂಬರ್ ಗೆ ವಾಟ್ಸ್ ಆಪ್ ಮೂಲಕ ಕಳಿಸಿಕೊಡುವುದು‌.

ಅವರು ತಮ್ಮ ಫೇಸ್ ಬುಕ್ ಖಾತೆ ಮೂಲಕ ಸಾರ್ವಜನಿಕ ಮಾಹಿತಿ ನೀಡಿದ್ದು, ನಿಮ್ಮ ಮಾಹಿತಿ ಭರ್ತಿ ಫಾರಂ ನಲ್ಲಿ ವಾಹನ ಸಂಖ್ಯೆ ಕೇಳುವಲ್ಲಿ KA 21_F 238
KA 21_ F 204 ಇದರಲ್ಲಿ ಒಂದು ಸಂಖ್ಯೆಯನ್ನು ನಮೂದಿಸುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.