ಸುಬ್ರಹ್ಮಣ್ಯ | ಅಗತ್ಯ ಸೇವೆಗೆ ಉಚಿತ ವಾಹನ
ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಕೋರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜನಜಾಗೃತಿಯನ್ನು ಮೂಡಿಸಲು ಎರಡು ವಾಹನಗಳನ್ನು ನೇಮಿಸಲಾಗಿದೆ.
![](https://hosakannada.com/wp-content/uploads/2024/07/First.jpeg)
ಅಗತ್ಯ ಸೇವೆಗಳಿಗೆ ಉಚಿತ ವಾಹನ ಸೇವೆಗಾಗಿ ರವಿ ಕಕ್ಕೆಪದವು ಮತ್ತು ಅಶೋಕ್ ಕುಕ್ಕಪ್ಪನ ಮನೆ, ಯೆನೆಕಲ್ಲು +91 95354 36854 ಇವರನ್ನು ಸಂಪರ್ಕಿಸ ಬಹುದು.
![](https://hosakannada.com/wp-content/uploads/2024/07/Middle.jpeg)