ಇಲಿ ಜ್ವರಕ್ಕೆ ಕಡಬ ತಾಲೂಕಿನಲ್ಲಿ ಒಂದು ಬಲಿ | ವಿವಾಹ ನಿಶ್ಚಯವಾಗಿದ್ದ ದೋಳ್ಪಾಡಿಯ ನತದೃಷ್ಟ ಯುವಕ
ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿನ ವಿವಾಹ ಗೊತ್ತಾಗಿದ್ದ ಯುವಕನೋರ್ವ ಶುಕ್ರವಾರ ಇಲಿ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಕೂರೇಲು ನಿವಾಸಿ ಬಾಲಣ್ಣ ಗೌಡ ಎಂಬವರ ಪುತ್ರ ಯುವರಾಜ (28) ಎಂದು ಗುರುತಿಸಲಾಗಿದೆ. ಇವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಸ್ಥಳೀಯ ಕಾಣಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣವಾದ ಹಿನ್ನೆಲೆಯಲ್ಲಿ ರೋಗಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಕೂಡಾ ಜ್ವರ ಕಡಿಮೆಯಾಗದೆ ಹೋದಾಗ ಶುಕ್ರವಾರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. …
ಇಲಿ ಜ್ವರಕ್ಕೆ ಕಡಬ ತಾಲೂಕಿನಲ್ಲಿ ಒಂದು ಬಲಿ | ವಿವಾಹ ನಿಶ್ಚಯವಾಗಿದ್ದ ದೋಳ್ಪಾಡಿಯ ನತದೃಷ್ಟ ಯುವಕ Read More »