News Bangalore: ಬೆಂಗಳೂರಿಗರೇ ಇನ್ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಬೀಳುತ್ತೆ ಭರ್ಜರಿ ದಂಡ ಹೊಸಕನ್ನಡ ನ್ಯೂಸ್ Sep 13, 2025 Bangalore: ಬೆಂಗಳೂರು (Bangalore) ಜನರು ಇನ್ಮುಂದೆ ಕಸ ಎಸೆಯುವಾಗ ಸ್ವಲ್ಪ ಹುಷಾರಾಗಿರಿ. ಹೌದು. ಇದುವರೆಗೆ, ಕಸ ಎಸೆದು ಮೊದಲ ಬಾರಿ ಸಿಕ್ಕಿಬಿದ್ದರೆ 500,
News Congress: ‘ಕೈʼ ಸರಕಾರದಿಂದ ಬೀದಿ ನಾಯಿಗಳಿಗೆ ಬಾಡೂಟ; ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್ V R Jul 10, 2025 Congress: ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಕಾಂಗ್ರೆಸ್ ಸರಕಾರ ಬಾಡೂಟ ನೀಡಲು ಮುಂದಾಗಿದೆ. ಕಾಂಗ್ರೆಸ್ ಸರಕಾರ ಬೀದಿ ನಾಯಿಗಳಿಗೂ ಗ್ಯಾರಂಟಿ ಯೋಜನೆ ಕೊಡಲು ಮುಂದಾಗಿದೆ.
News ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿಯ ಖತರ್ನಾಕ್ ಐಡಿಯಾ! ಉಚ್ಚೆ ಮಾಡೋ ಜಾಗದಲ್ಲಿ ಭಾರತಮಾತೆ ಫೋಟೋ! ಹೊಸಕನ್ನಡ ನ್ಯೂಸ್ Jun 30, 2025 Bengaluru : ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಾದ್ಯಂತ ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವವರನ್ನು ಮತ್ತು ಕಸ ಎಸೆಯುವುದನ್ನು ನಿಯಂತ್ರಿಸಲು ಮೂತ್ರ ಮಾಡುವ ಮತ್ತು ಕಸ
News Bengaluru : ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ- ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ! V R Jun 30, 2025 Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಒಂದು ಪತ್ತೆಯಾಗಿತ್ತು.
News Bangalore: ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ: ಬಿಬಿಎಂಪಿ DCF ವರ್ಗಾವಣೆ Mallika Jun 20, 2025 Bangalore: ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಡಿಸಿಎಫ್ ವರ್ಗಾವಣೆ ಮಾಡಿದೆ.
News Bangalore: ಮರದ ಕೊಂಬೆ ಬಿದ್ದು ಅಕ್ಷಯ್ ತನ್ನ ಜೀವ ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಹೊಸ ಗೈಡ್ಲೈನ್ಸ್ ಹೊಸಕನ್ನಡ ನ್ಯೂಸ್ Jun 20, 2025 Bangalore: ಮರದ ಕೊಂಬೆಯೊಂದು ಬಿದ್ದು ಅಕ್ಷಯ್ ತನ್ನ ಜೀವ ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಹೊಸ ಆದೇಶಗಳನ್ನು ಇದೀಗ ಜಾರಿ ಮಾಡಿದೆ.
News Death: ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಯುವಕ ಸಾವು ಕಾವ್ಯ ವಾಣಿ Jun 19, 2025 Death: ಜೂನ್ 15ರಂದು ಬಸವನಗುಡಿಯ (Basavanagudi) ಬ್ರಹ್ಮ ಚೈತನ್ಯ ಮಂದಿರದ ಬಳಿ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ (29)ಗೆ ವೈದ್ಯರು ಶಸ್ತ್ರ
News Brain Dead: ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಬ್ರೈನ್ ಡೆಡ್ Mallika Jun 18, 2025 Brain Dead: ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿರುವಾಗ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ನ ಬ್ರೈನ್ ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
News KSCA: ಕಾಲ್ತುಳಿತ ಬೆನ್ನಲ್ಲೇ KSCA ಗೆ ಮತ್ತೊಂದು ಶಾಕ್!: ದಂಡ ಸಮೇತವಾಗಿ 10 ಕೋಟಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ… ಹೊಸಕನ್ನಡ ನ್ಯೂಸ್ Jun 7, 2025 KSCA: ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದಲ್ಲಿ 11 ಜನರು ಮೃತಪಟ್ಟಿದ್ದು, ಹಲವರ ರಾಜೀನಾಮೆ, ಅಮಾನತುಗಳು ನಡೆಯುತ್ತಿರುವಾಗಲೇ ಬಿಬಿಎಂಪಿ KSCA ಮೇಲೆ ದಂಡ ವಿಧಿಸಲು ಮುಂದಾಗಿದೆ.
News BBMP:ಜನಸೇವಕ್ ಗೆ ಕರೆ ಮಾಡಿ: ಮನೆಯಲ್ಲೇ ಕುಳಿತು ಇ-ಖಾತೆ ಪಡೆಯಿರಿ ಹೊಸಕನ್ನಡ ನ್ಯೂಸ್ Jun 3, 2025 BBMP:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಆಸ್ತಿ ನಿರ್ವಹಣೆ ಸವಾಲಿನ ವಿಷಯವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಬಿಬಿಎಂಪಿ ಹೊಸ ಪರಿಹಾರ ಹುಡುಕಿದ್ದು, ಇನ್ನು ಮುಂದೆ ಜನಸೇವಕರನ್ನು ಸಂಪರ್ಕಿಸುವ ಮೂಲಕ ಮನೆಯಲ್ಲೇ ಕುಳಿತು ಇ ಖಾತ ಪಡೆಯಬಹುದಾಗಿದೆ.