Home News ಬೆಳ್ತಂಗಡಿಯ ಎಡ್ವರ್ಡ್ ಡಿಸೋಜ ಸೇರಿದಂತೆ 31 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ಸರ್ಕಾರ ಘೋಷಣೆ

ಬೆಳ್ತಂಗಡಿಯ ಎಡ್ವರ್ಡ್ ಡಿಸೋಜ ಸೇರಿದಂತೆ 31 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ಸರ್ಕಾರ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು:- ರಾಜ್ಯ ಸರ್ಕಾರವು 2021-22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರೂ ಸೇರಿ 31 ಮಂದಿಗೆ ಪ್ರಶಸ್ತಿ ಘೋಷಿಸಿದೆ._

ಶಿಕ್ಷಕಿಯರಿಗೆ ಮಾತೆ ಸಾವಿತ್ರಿ ಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸೆ.5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ.
ಉಮೇಶ್ ಟಿ.ಪಿ.- ಕನ್ನಡ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಮೃತಪುರ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ, ಹೇಮಾ ಪಿ. ಅಂಗಡಿ- ಕನ್ನಡ ಶಿಕ್ಷಕಿ- ಸಹಿಪ್ರಾ ಶಾಲೆ, ಬೆಳಗಾವಿ, ಚಂದ್ರು ವಾಯ್ ಎ.,- ವಿಜ್ಞಾನ ಶಿಕ್ಷಕ, ಸಹಿಪ್ರಾ ಬೆಂಡೋಣಿ, ಲಿಂಗಸ್ಗೂರು, ರಾಯಚೂರು, ಪರಮೇಶ್ವರಯ್ಯ ಎಂ.- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ, ಮಾಲವಿ, ಹಗರಿಬೊಮ್ಮನಹಳ್ಳಿ, ಬಳ್ಳಾರಿ, ಮಾರುತಿ ಹನುಮಪ್ಪ ಭಜಂತ್ರಿ- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ ಚಳಮಟ್ಟಿ, ಕಲಘಟಗಿ, ಧಾರವಾಡ, ಪ್ರಕಾಶ್ ಕೆ.ಎಸ್.- ಸಕಿಪ್ರಾ ಶಾಲೆ, ಬಿ. ಹೊಸೂರು, ಸಾಗರ, ಶಿವಮೊಗ್ಗ, ಶಿವಶಂಕರಯ್ಯ ಎಚ್.ಎ.- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ ಕಾತ್ರಿಕೆಹಾಲ್, ಚಿಕ್ಕನಾಯಕನಹಳ್ಳಿ, ತುಮಕೂರು, ಪಂಚಯ್ಯ ರಾಚಯ್ಯ ಹಿರೇಮಠ- ಸಹಿಪ್ರಾ ಶಾಲೆ ಹೊಸಳ್ಳಿ, ರೋಣ, ಗದಗ, ಸದಪ್ಪ ದುಂಡಪ್ಪ ಏಳಗಂಟಿ- ಕನ್ನಡ ಶಿಕ್ಷಕ, ಸಹಿಪ್ರಾ ಹೆಗ್ಗೂರ, ಬೀಳಗಿ, ಬಾಗಲಕೋಟೆ, ಗೋಪಾಯಸ್ವಾಮಿ ಡಿ., ವಿಜ್ಞಾನ ಶಿಕ್ಷಕ- ಉನ್ನತೀಕರಿಸಿದ ಸಹಿಪ್ರಾ ಶಾಲೆ, ಇಕ್ಕಡಹಳ್ಳಿ, ಕೊಳ್ಳೇಗಾಲ, ಚಾಮರಾಜನಗರ, ಕೃಷ್ಣಪ್ಪ ಎಸ್- ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ರಾಮನಗರ, ಜಿ.ಎಸ್. ಉಂಕಿ, ಸಕಿಪ್ರಾ ಶಾಲೆ, ಗುಡ್ಡದ ಚೆನ್ನಾಪುರ, ಶಿಗ್ಗಾಂವ್, ಹಾವೇರಿ, ಉಷಾ ವಿ.- ಕನ್ನಡ ಶಿಕ್ಷಕ- ಸಕಿಪ್ರಾ ಶಾಲೆ, ಪೆಂಡ್ಲಿವಾರಹಳ್ಳಿ, ಶಿಢ್ಲಘಟ್ಟ, ಚಾಮರಾಜನಗರ, ಜಮುನ ಬಿ.ಎ.- ಸಮಾಪ್ರಾ ಶಾಲೆ, ಹೆರೋಹಳ್ಳಿ, ಬೆಂಗಳೂರು ಉತ್ತರ, ಎಡ್ವರ್ಡ್ ಡಿಸೋಜಾ, ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ, ಕಟ್ಟದ ಬೈಲು, ಬೆಳ್ತಂಗಡಿ, ದಕ್ಷಿಣ ಕನ್ನಡ, ವಿ.ಜಿ, ವೆಂಕಟಾಚಲಯ್ಯ- ಸಹಿಪ್ರಾ ಶಾಲೆ, ಗೋವಿಂದಪುರ, ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಮಹಾದೇವ- ಸಹಿಪ್ರಾ ಶಾಲೆ, ಮುದುಕಿ ಚಿಕ್ಕನಹುಂಡಿ, ಮೈಸೂರು, ಸ್ವಾಮಿ, ಮುಖ್ಯ ಶಿಕ್ಷಕರು- ಸಹಿಪ್ರಾ ಶಾಲೆ, ಅಲಕೆರೆ, ಮಂಡ್ಯ ಉತ್ತರ ವಲಯ, ಮಂಡ್ಯ, ಎಚ್.ಎಂ. ಮಂಗಳ, ಹಿಂದಿ ಶಿಕ್ಷಕರು- ಸಹಿಪ್ರಾ ಶಾಲೆ ಕಬ್ಬಳ, ಚನ್ನಗಿರಿ, ದಾವಣಗೆರೆ, ನಾರಾಯಣಪ್ಪ ಚಿತ್ರಗಾರ- ಸಹಿಪ್ರಾ ಶಾಲೆ, ಮಾದಿನೂರು, ಕೊಪ್ಪಳ.

ಪ್ರೌಢಶಾಲಾ ವಿಭಾಗ
ಕಿಶನ್ ರಾವ್- ಕಲಾ ಶಿಕ್ಷಕ- ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ) ಹನುಮಸಾಗರ, ಕುಷ್ಟಗಿ, ಕೊಪ್ಪಳ, ಆರ್.ಯು. ನವೀನ್ ಕುಮಾರ್- ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಆಲೀಪುರ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಜಿ. ರಂಗನಾಥ, ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ರೇಖಿಲಗೆರೆ ಲಂಬಾಣಿ ಹಟ್ಟಿ, ಚಳ್ಳಕೆರೆ, ಚಿತ್ರದುರ್ಗ, ಎಚ್.ಎನ್. ಶಿವಕುಮಾರ್, ಆಂಗ್ಲ ಶಿಕ್ಷಕ- ಕರ್ನಾಟಕ ಪಬ್ಲಿಕ್ ಸ್ಕೂಲ್, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಶಿವಲಿಂಗ, ಕನ್ನಡ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಔರಾದ್, ಬೀದರ್, ಸದಾಶಿವಯ್ಯ ಎಸ್. ಪಲ್ಲೇದ, ದೈಹಿಕ ಶಿಕ್ಷಕ- ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲೆ) ಕುಶಾಲನಗರ, ಸೋಮವಾರಪೇಟೆ, ಕೊಡಗು, ಶ್ರೀಕಾಂತ ರಾಮ ಪಟಗಾರ, ನಾಟಕ ಶಿಕ್ಷಕ- ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಣಂದೂರು, ತೀರ್ಥಹಳ್ಳಿ, ಶಿವಮೊಗ್ಗ, ಎಂ.ಎಸ್. ನಟರಾಜು, ಮುಖ್ಯ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಹೆಗ್ಗೆರೆ, ತುಮಕೂರು, ಸಪನಾ ಶ್ರೀಶೈಲ ಅನಿಗೋಳ, ವಿಜ್ಞಾನ ಶಿಕ್ಷಕರು- ಕೆಎಲ್ ಇ ಅನುದಾನಿತ ಪಿಯು ಕಾಲೇಜು (ಪ್ರೌಢಶಾಲೆ) ಮುಧೋಳ, ಬಾಗಲಕೋಟೆ, ಬಸವರಾಜ ಶರಣಪ್ಪ ಅವಟಿ, ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಪೀರಾಪುರ, ಮುದ್ದೇಬಿಹಾಳ, ವಿಜಯಪುರ, ಕೆ. ಸಂಗೀತಾ, ಚಿತ್ರಕಲಾ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ, ಜೆ.ಬಿ. ಸರಗೂರು, ಹೆಗ್ಗಡೆ ದೇವನ ಕೋಟೆ, ಮೈಸೂರು.

ಮೈಸೂರು ಭಾಗದ ಶಿಕ್ಷಕರು
ಗೋಪಾಯಸ್ವಾಮಿ ಡಿ., ವಿಜ್ಞಾನ ಶಿಕ್ಷಕ- ಉನ್ನತೀಕರಿಸಿದ ಸಹಿಪ್ರಾ ಶಾಲೆ, ಇಕ್ಕಡಹಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಉಷಾ ವಿ.- ಕನ್ನಡ ಶಿಕ್ಷಕ- ಸಕಿಪ್ರಾ ಶಾಲೆ,ಪೆಂಡ್ಲಿವಾರಹಳ್ಳಿ, ಶಿಢ್ಲಘಟ್ಟ, ಚಾಮರಾಜನಗರ, ಮಹಾದೇವ- ಸಹಿಪ್ರಾ ಶಾಲೆ, ಮುದುಕಿ ಚಿಕ್ಕನಹುಂಡಿ, ಮೈಸೂರು ಸ್ವಾಮಿ, ಮುಖ್ಯ ಶಿಕ್ಷಕರು- ಸಹಿಪ್ರಾ ಶಾಲೆ, ಅಲಕೆರೆ, ಮಂಡ್ಯ ಉತ್ತರ ವಲಯ, ಮಂಡ್ಯ ಸದಾಶಿವಯ್ಯ ಎಸ್. ಪಲ್ಲೇದ, ದೈಹಿಕ ಶಿಕ್ಷಕ- ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲೆ) ಕುಶಾಲನಗರ, ಸೋಮವಾರಪೇಟೆ, ಕೊಡಗು ಕೆ. ಸಂಗೀತಾ, ಚಿತ್ರಕಲಾ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ, ಜೆ.ಬಿ. ಸರಗೂರು, ಹೆಗ್ಗಡೆ ದೇವನ ಕೋಟೆ, ಮೈಸೂರು.