137
ಅಳದಂಗಡಿ ನಾವರ ಗ್ರಾಮ ರಾಜಪಾದೆ ಮನೆಯ ತೋಟದಲ್ಲಿ ಕಾಳಿಂಗ ಪ್ರತ್ಯಕ್ಷ ಆದ ಘಟನೆ ಮಾ.21 ರಂದು ನಡೆದಿದೆ. ಬೆಳ್ತಂಗಡಿಯ ಸ್ನೇಕ್ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.


ಹೆನ್ರಿಲ್ ಮರ್ವೀನ್ ಡಿ.ಸೋಜ, ಆಮಂತ್ರಣ ವಿಜಯ ಕುಮಾರ್ ಜೈನ್, ವೀರೇಂದ್ರ ಕುಮಾರ್, ಗೋಪಾಲ ಸಹಕರಿಸಿದರು.
