ಕರ್ನಾಟಕ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು , ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡಿದ್ದಾರೆ.


ಆನಂದ್ ರೆಡ್ಡಿ – 21
ಚಿನ್ಮಯ್ ಪ್ರಶಾಂತ್ – 28
ರೋಹಿತ್ ಎಮ್ – 32
ವಿಶ್ವಾಸ್ ಎಂ ಅಸುಂಡಿ – 29
ಅಕ್ಷಯ್ ಎ – 41
ಕೌಶಲ್ ಕುಲಾಲ್ – 31
ಫಾತಿಮಾ ರಾಯೀಜಾ- 54
ಮೌರ್ಯ ವೈ ಡಿ – 75
ಶಿಲ್ಪಿತಾ ಹೆಚ್ ಎಸ್ – 86
ಸಮ್ಯಕ್ ವಿನಯ್ – 97
ಗಗನ್ ದೀಪ್ ಎಮ್ – 99
ಮದನ್ ಕುಮಾರ್ ಎಸ್ ಟಿ
-107
ತೇಜಲ್ ವಿ – 111
ಸ್ವಸ್ತಿಕ್ ಎಮ್ ಜೈನ್-142-
ನಿಶ್ಚಯ್ ಎನ್ – 150
ಪರೇಶ್ ಪಿ – 182
ಕೆ ಕೆ ಸಾರ್ವಿಕ – 185
ದರ್ಶನ್ ಹೆಚ್ – 231
ನಿಶ್ಚಿತ ಸಿ -233
ತನ್ಮಯಿ ಕೃಷ್ಣ -282
ಚಂದ್ರಶೇಖರ್ – 417
ತಜ್ಞ- 493
ರಾಂಕ್ ಗಳನ್ನು ಪಡೆದು ಕೊಂಡಿದ್ದು, ಮೊದಲ ನೂರು ಸ್ಥಾನಗಳಲ್ಲಿ 31 ರಾಂಕ್, 500ರೊಳಗೆ 87 ರಾಂಕ್ , ಒಂದು ಸಾವಿರದೊಳಗೆ 186 ರಾಂಕ್,
2000 ರಾಂಕ್ ನೊಳಗೆ 268 ಹಾಗೂ 5000 ರೊಳಗೆ 514 ರಾಂಕ್ ಗಳನ್ನು ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

