ಬೆಳ್ತಂಗಡಿ: ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಕುವೆಟ್ಟು ಪಂಚಾಯತ್ ವ್ಯಾಪ್ತಿಯ( ಕುವೆಟ್ಟು ಓಡಿಲ್ನಾಳ ಗ್ರಾಮ) ಸಮಿತಿಯನ್ನು ತಾಲೂಕು ಅಧ್ಯಕ್ಷೆ ಶ್ರೀಮತಿ ಬಿನುತಾ ಬಂಗೇರ ಅವರ ನೇತ್ರತ್ವದಲ್ಲಿ ಮದ್ದಡ್ಕ ಅನೂಪ್ ಎಂ ಬಂಗೇರ ಅವರ ಮನೆಯಲ್ಲಿ ಮೇ 2 ರಂದು ರಚಿಸಲಾಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ಯಶೋಧರ ವರಕಬೆ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸತೀಶ್ ಬಂಗೇರ ಕುವೆಟ್ಟು, ಶಾಕಿರ್ ಚಿಲಿಂಬಿ, ರಾಜು ವರಕಬೆ, ಪ್ರಧಾನ ಕಾರ್ಯದರ್ಶಿಯಾಗಿ ದಿವ್ಯ ಪಾಯಿಸ್,ಜೊತೆ ಕಾರ್ಯದರ್ಶಿಗಳಾಗಿ ಸಿರಾಜ್ ಚಿಲಿಂಬಿ, ನಿಸಾರ್ ಮದ್ದಡ್ಕ, ಜಯರಾಮ ಪೂಜಾರಿ ವರಕಬೆ, ಕೋಶಾಧಿಕಾರಿಯಾಗಿ ಚಂದ್ರಹಾಸ ಕೇದೆ ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಪಿ.ಕೆ. ಅಲಿಯಬ್ಬ, ಹೈದರ್ ಟಿಂಬರ್ ಮರ್ಚೆಂಟ್, ಹೈದರ್ ಎಚ್.ಎಸ್. ಮದ್ದಡ್ಕ, ರಾಜಿಯುದ್ದೀನ್ ಸಬರಬೈಲ್, ಉಮರಬ್ಬ ಯು ಆರ್ ಮದ್ದಡ್ಕ, ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿ ಸೈರಾಜ್ ಮದ್ದಡ್ಕ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಅಬ್ಬಾಸ್ ಎಸ್. ಕೆ. ಪ್ರೇಮ ಎಂ ಬಂಗೇರ,ಮೊಹಮ್ಮದ್ ಎಸ್. ಕೆ,ನೌರೀಜ್ ಮದ್ದಡ್ಕ,ರಿಫಾ ಮದ್ದಡ್ಕ,ರಿಜ್ವಾನ್ ನೆರಳಕಟ್ಟೆ, ಉನೈಸ್ ಮದ್ದಡ್ಯ ಸುಲೈಮಾನ್ ಮದ್ದಡ್ಕ,ನಿಯಾಜ್ ಮದ್ದಡ್ಕ, ಕಾಸಿಂ ಮದ್ದಡ್ಯ, ಜಾಹಿರ್ ಮದ್ದಡ್ಕ, ಸಫ್ಘಾನ್ ಎಸ್. ಕೆ,ರಾಫಿ ಮದ್ದಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಮದ್ದಡ್ಕಸುಲೈಮಾನ್ ಮದ್ದಡ್ಕ,ನಿಯಾಜ್ ಮದ್ದಡ್ಕ, ಕಾಸಿಂ ಮದ್ದಡ್ಕ, ಜಾಹಿರ್ ಮದ್ದಡ್ಕ, ಸಫ್ಘಾನ್ ಎಸ್. ಕೆ,ರಾಫಿ ಮದ್ದಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಬಂಗೇರ ಬ್ರಿಗೇಡ್ನ ಉಪಾಧ್ಯಕ್ಷ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ ,ಕೋಶಾಧಿಕಾರಿ ರಾಜಶ್ರೀ ರಮಣ್ ಸಭೆಯಲ್ಲಿ ಭಾಗವಹಿಸಿದರು. ತಾಲೂಕು ಸಮಿತಿ ಸದಸ್ಯರಾದ ಜಯಾನಂದ ರವರು ಸ್ವಾಗತಿಸಿ, ವಂದಿಸಿದರು

