Home latest ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Hindu neighbor gifts plot of land

Hindu neighbour gifts land to Muslim journalist

ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಸೇರಿದಂತೆ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು ಮತ್ತು ಆದೇಶ ಮಾಡಲಾದ ಸ್ಥಳ ಈ ಕೆಳಗಿನಂತಿದೆ

ಡಾ.ಎಂ. ಅಬ್ದುಲ್ ಸಲೀಂ – ಎಡಿಜಿಪಿ, ವಿಶೇಷ ಆಯುಕ್ತರು(ಸಂಚಾರ) ಬೆಂಗಳೂರು ನಗರ
ಉಮೇಶಕುಮಾರ್ – ಆಡಳಿತ ವಿಭಾಗ, ಎಡಿಜಿಪಿ
ದಿವ್ಯಜ್ಯೋತಿ ರೇ – ಐಜಿಪಿ, ಮಾನವ ಹಕ್ಕುಗಳು
ರಮಣ ಗುಪ್ತ – ಡಿಐಜಿ ಮತ್ತು ಜಂಟಿ ಆಯುಕ್ತರು, ಗುಪ್ತಚರ, ಬೆಂಗಳೂರುರವಿ ಡಿ. ಚೆನ್ನಣ್ಣನವರ್ -ಎಂಡಿ, ಕಿಯೋನಿಕ್ಸ್
ಬಿ.ಎಸ್. ಲೋಕೇಶ್ ಕುಮಾರ್ -ಡಿಐಜಿ, ಬಳ್ಳಾರಿ
ಡಾ.ಚಂದ್ರಗುಪ್ತ – ಡಿಐಜಿ, ಪಶ್ಚಿಮ ವಲಯ
ಡಾ. ಶರಣಪ್ಪ -ಜಂಟಿ ಪೋಲಿಸ್ ಆಯುಕ್ತರು, ಅಪರಾಧ ವಿಭಾಗ, ಬೆಂಗಳೂರು
ಎಂ.ಎನ್. ಅನುಚೇತ್ -ಜಂಟಿ ಪೋಲಿಸ್ ಆಯುಕ್ತರು, ಸಂಚಾರ
ಬಿ. ರಮೇಶ್ -ಮೈಸೂರು ಪೊಲೀಸ್ ಆಯುಕ್ತರು