Homelatestಬೆಳ್ತಂಗಡಿ: ಉಜಿರೆ ಭಾಸ್ಕರ್‌ ನಾಯ್ಕ್‌ ಮೇಲೆ ಹಲ್ಲೆ ಪ್ರಕರಣ-ಶರಣಾಗತಿ ಆರೋಪಿಗೆ ಜಾಮೀನು ಮಂಜೂರು!!

ಬೆಳ್ತಂಗಡಿ: ಉಜಿರೆ ಭಾಸ್ಕರ್‌ ನಾಯ್ಕ್‌ ಮೇಲೆ ಹಲ್ಲೆ ಪ್ರಕರಣ-ಶರಣಾಗತಿ ಆರೋಪಿಗೆ ಜಾಮೀನು ಮಂಜೂರು!!

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಉಜಿರೆ ಭಾಸ್ಕರ್‌ ನಾಯ್ಕ್‌ ಮೇಲೆ ತಿಮರೋಡಿ ಮಹೇಶ್‌ ಶೆಟ್ಟಿ ತಂಡದವರು ಹಲ್ಲೆ ಮಾಡಿದರೆಂಬ, ಅಟ್ರಾಸಿಟಿ ಹಲ್ಲೆ ಪ್ರಕರಣಕ್ಕೆ ಕುರಿತಂತೆ ಐದನೇ ಆರೋಪಿ ನಿತಿನ್‌ @ ನೀತುಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಿದೆ.

ಸಕಲೇಶಪುರ ಪತ್ನಿ ಮನೆಯಿಂದ ನಿತಿನ್‌@ ನೀತು ಅವರನ್ನು ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಸೆ.14 ರಂದು ಶರಣಾಗತಿ ಆಗಿದ್ದು, ಸೆ.15 ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸಂಜೆ ವೇಳೆಗೆ ಆರೋಪಿ ನಿತಿನ್‌ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ.

RELATED ARTICLES

Most Popular

Recent Comments