ರಾಜಕೀಯ Telecom: ಚುನಾವಣೆ ನಂತರ ಮೊಬೈಲ್ ಸೇವಾ ಶುಲ್ಕ ಏರಿಕೆ ಸಂಭವ ಸುದರ್ಶನ್ Apr 12, 2024 Telecom: ಮೊಬೈಲ್ ಬಳಕೆದಾರರಿಗೆ ಲೋಕಸಭಾ ಚುನಾವಣೆ ನಂತರ ದರ ಏರಿಕೆಯ ಬಿಸಿ ತಟ್ಟಲಿದೆ.
ರಾಜಕೀಯ Shivayogi Shivayya Mutya: ರಾಜಕೀಯದಾಗ ಜೋಡೆತ್ತಿನ ನಾಕಾ ಸರ್ತಿಗಾಡಿ ಮುಂದ ಹೊಂಟಾವ : ಅಚ್ಚರಿಯ ಭವಿಷ್ಯ ನುಡಿದ… ಸುದರ್ಶನ್ Apr 12, 2024 Shivayogi Shivayya Mutya: ಚಕ್ರವರ್ತಿ ಬಬಲಾದಿ ಸದಾಶಿವ ಶಿವಯೋಗಿ ಪೀಠಾಧಿಪತಿ ಶಿವಯ್ಯ ಮುತ್ಯಾ ರಾಜಕೀಯ ಭವಿಷ್ಯ ನುಡಿದಿದ್ದಾರೆ
Crime Electrocuted: ಯುಗಾದಿ ಸಂಭ್ರಮದಲ್ಲಿ ರಥೋತ್ಸವದ ವೇಳೆ ಭೀಕರ ಅವಘಡ; ವಿದ್ಯುತ್ ತಂತಿ ಸ್ಪರ್ಶಿಸಿ 13 ಮಕ್ಕಳಿಗೆ ಗಾಯ ಸುದರ್ಶನ್ Apr 11, 2024 Electrocuted: ರಥವನ್ನು ಎಳೆಯುತ್ತಿದ್ದ ಸಂದರ್ಭದಲ್ಲಿ ರಥದ ತುದಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮವಾಗಿ 13 ಮಕ್ಕಳು ಗಾಯಗೊಂಡಿರುವ ಘಟನೆ
ನ್ಯೂಸ್ Ayodhya: ಅಯೋಧ್ಯಾ ರಾಮನಿಗೆ 7 ಕೆಜಿ ಚಿನ್ನದಿಂದ ಮಾಡಿದ “ರಾಮಾಯಣ” ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್… ಸುದರ್ಶನ್ Apr 11, 2024 Ayodhya: ಏಳು ಕೆಜಿ ಚಿನ್ನದ ಲೇಪನ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಬಾಲ ರಾಮನಿಗೆ 24 ಕ್ಯಾರೆಟ್ ಚಿನ್ನದ ರಾಮಾಯಣವನ್ನು ಸಮರ್ಪಿಸಿದ್ದಾರೆ.
ನ್ಯೂಸ್ Actor Suraj: ನಿಶ್ಚಿತಾರ್ಥದಂದೇ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಟ ಸುದರ್ಶನ್ Apr 11, 2024 Actor Suraj: ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಪಿಕ್ಅಪ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸೂರಜ್ ಕೊನೆಯುಸಿರೆಳೆದಿರುವ ಘಟನೆ
ಲೈಫ್ ಸ್ಟೈಲ್ IRCTC: ತಿರುಪತಿಗೆ ಹೋಗ್ತೀರಾ? ಸಿಹಿ ಸುದ್ದಿ ನಿಮಗಾಗಿ, ಇಲ್ಲಿದೆ ಲೋಕಲ್ ಟೂರ್ ಪ್ಯಾಕೇಜ್ ಸುದರ್ಶನ್ Apr 11, 2024 IRCTC: ಬೇಸಿಗೆಯಲ್ಲಿ ತಿರುಮಲ ಪ್ರವಾಸವನ್ನು ಯೋಜಿಸುತ್ತಿರುವಿರಾ? ತಿರುಮಲದಲ್ಲಿ ಶ್ರೀವಾರಿ ದರ್ಶನವನ್ನು ಹೊರತುಪಡಿಸಿ, ಇತರ ಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಲು ಬಯಸುವಿರಾ?
ನ್ಯೂಸ್ Tamilunadu: NDA ಅಭ್ಯರ್ಥಿಗೆ ಗೆಲುವು ಪಕ್ಕಾ ಎಂದ ಗಿಣಿಶಾಸ್ತ್ರ – ಗಿಣಿ ಮಾಲೀಕನನ್ನೇ ಬಂಧಿಸಿದ ಸರ್ಕಾರ !! ಸುದರ್ಶನ್ Apr 11, 2024 Tamilunadu: ತಮಿಳುನಾಡಿನಲ್ಲಿ ಗಿಳಿ ಶಾಸ್ತ್ರವು ಕೂಡ ರಾಜಕೀಯವಾಗಿ ಭವಿಷ್ಯ ನುಡಿದಿದೆ. ಆದರೆ ಈ ಭವಿಷ್ಯ ನುಡಿದ ಬೆನ್ನಲ್ಲೇ ಆ ಗಿಳಿ ಮಾಲೀಕನನ್ನು ಸರ್ಕಾರವು ಬಂಧಿಸಿದೆ.
ನ್ಯೂಸ್ SSLC Marks: ಮಾರ್ಕ್ಸ್ ಕೊಡದಿದ್ದರೆ ತಾತನ ಬಳಿ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ-ವಿದ್ಯಾರ್ಥಿ ಬ್ಲಾಕ್ಮೇಲ್ ಸುದರ್ಶನ್ Apr 11, 2024 SSLC Marks: ವಿದ್ಯಾರ್ಥಿಯೊಬ್ಬ ʼʼ ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿʼ ಎಂದು ಬರೆದು ಬೆದರಿಕೆ ಹಾಕಿದ್ದಾನೆ.