Kaun Banega Karod pati: ಇಡೀ ದೇಶಾದ್ಯಂತ ಹೆಸರು ಮಾಡಿರುವ ಹಿಂದಿಯ 'ಕೌನ್ ಬನೇಗಾ ಕರೋಡ್ಪತಿ'(Kaun Banega Karod pati) ಕಾರ್ಯಕ್ರಮದಲ್ಲಿ ಎಂದೂ ನಡೆಯದಂತಹ ಒಂದು ಅಚ್ಚರಿಯ ಘಟನೆ ನಡೆದಿದೆ.
Kichcha Sudeep: ಕಿಚ್ಚ ಸುದೀಪ್ ಅವರು ಬಿಗ್ಬಾಸ್ ವೇದಿಕೆ ಮೇಲೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗಲೇ ತೀವ್ರ ಅನಾರೋಗ್ಯ ಉಂಟಾಗಿತ್ತು. ಅ.20 ರಂದು ಸುದೀಪ್ ಅವರ ತಾಯಿ ಸರೋಜಮ್ಮ ನಿಧನ ಹೊಂದಿದ್ದರು. ಹಾಗಾಗಿ ಹೋದವಾರದ ಸುದೀಪ್ ವೀಕೆಂಡ್ ಪಂಚಾಯಿತಿ ನಡೆಸಿಲ್ಲ.
ಈ ವಾರದ ಪಂಚಾಯಿತಿಗೆ…
Divya Shridhar: ಮಲಯಾಳ ಕಿರುತೆರೆಯ ಜನಪ್ರಿಯ ನಟ ವೇಣುಗೋಪಾಲ್ ಅವರ ಮದುವೆ ನಟಿ ದಿವ್ಯಾ ಶ್ರೀಧರ್ ಜೊತೆ ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಅನೇಕರು ಇವರ ಮದುವೆಯನ್ನು ಲೈಂಗಿಕ ಆಸೆಯನ್ನು ತೀರಿಸಲು ಮದುವೆಯಾಗಿರುವುದಾಗಿ ಕಮೆಂಟ್ ಮಾಡಿದ್ದಾರೆ.
Kareena-Saif Pics: ಕರೀನಾ ಕಪೂರ್ ಅಭಿನಯದ ಸಿಂಗಂ ಅಗೇನ್ ಚಿತ್ರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಬಂಪರ್ ಓಪನಿಂಗ್ ಪಡೆದುಕೊಂಡಿದೆ. ನಟಿ ತನ್ನ ಪತಿ ಮತ್ತು ಇಬ್ಬರು ಪುತ್ರರೊಂದಿಗೆ ವಿದೇಶದಲ್ಲಿ ವಿಹಾರ ಮಾಡುತ್ತಿದ್ದಾರೆ.
Toxic movie: ಟಾಕ್ಸಿಕ್ ಸಿನಿಮಾ ಚಿತ್ರಿಕರಣ(Shooting) ಸಂಬಂಧ ಎಚ್ಎಂಟಿ(HMT) ಜಾಗದಲ್ಲಿ ಮರ ಕಡಿದಿರುವ(Tree cutting) ಸಂಬಂಧ ಬಿಬಿಎಂಪಿ(BBMP) ಅರಣ್ಯ ವಿಭಾಗದಿಂದ(Forest section) ಕಮಿಟಿ ರಚನೆ(committee) ಮಾಡಲಾಗಿದ್ದು, ಈ ಕಮಿಟಿ ಮರ ಕಡಿದಿರುವುದನ್ನ ಪರಿಶೀಲಿಸಲಿದೆ.
Darshan Thoogudeepa Fans Associate: ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಇದರ ಜೊತೆಗೆ ಸಾಕಷ್ಟು ಷರತ್ತುಗಳನ್ನು ಕೂಡಾ ಹಾಕಲಾಗಿದೆ. ಇದರ ಜೊತೆ ದರ್ಶನ್ ಅಧಿಕೃತ ಫ್ಯಾನ್ ಪೇಜ್ ಕಡೆಯಿಂದ ಮನವಿಯೊಂದು ಬಂದಿದೆ.
Anchor Anushree: ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ನಿಮಗೆಲ್ಲಾ ಬಿಡಿಸಿ ಹೇಳಬೇಕಿಲ್ಲ. ಮಾತಿನಲ್ಲೇ ಮೋಡಿ ಮಾಡುವ ಈ ನಿರೂಪಕಿಯನ್ನು ಆಂಕರ್ ಅನುಶ್ರೀ ಅಂತಲೇ ಜನಪ್ರಿಯ.