Crime Hubballi: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾದರಿಯಲ್ಲೇ ಮತ್ತೊಂದು ಹತ್ಯೆ !! ಹೊಸಕನ್ನಡ ನ್ಯೂಸ್ May 15, 2024 Hubballi: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ರೀತಿಯಲ್ಲೇ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಇದು ಹುಬ್ಬಳ್ಳಿ ಜನತೆಯನ್ನೇ ಬೆಚ್ಚಿಬೀಳಿಸಿದೆ.
Crime Accident: ಪುತ್ತೂರು; ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ! ಬೈಕ್ ಸವಾರ ಸ್ಥಳದಲ್ಲೇ ಮೃತ್ಯು! ಹೊಸಕನ್ನಡ ನ್ಯೂಸ್ May 15, 2024 Accident: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ (Accident) ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ
Crime Crime: ಎಣ್ಣೆ ಸಾಲ ಕೊಡಲ್ಲ ಅಂದ ಬಾರ್ ಮಾಲೀಕ, ಮನಸೋ ಇಚ್ಚೆ ಹಲ್ಲೆ, ಕುಡುಕ ಆರೋಪಿ ಅರೆಸ್ಟ್ ಹೊಸಕನ್ನಡ ನ್ಯೂಸ್ May 15, 2024Crime: ಮದ್ಯದಂಗಡಿಯಲ್ಲಿ (Bar) ಎಣ್ಣೆ ಸಾಲ ಕೊಡದೆ ಹೋದ ಕಾರಣಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಕುಡಿಯಲು ಎಣ್ಣೆ ಬಾರ್ ಶಾಪ್ ಮಾಲೀಕರಾದ ಮಲ್ಲಿಕಾರ್ಜುನ ಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಯಚೂರು (Raichur)…
Crime Viral Video: ಬಸ್ಸಿನಲ್ಲಿ ಜೋಡಿಗಳ ರಾಸಲೀಲೆ – ಕಿಸ್ಸಿಂಗ್, ಟಚ್ಚಿಂಗ್ ನೋಡಿ ಪ್ರಯಾಣಿಕರು ಶಾಕ್ !! ಹೊಸಕನ್ನಡ ನ್ಯೂಸ್ May 14, 2024 Viral Video: ಮೈ ಚಳಿ ಬಿಟ್ಟು ರಮಿಸಲು ಶುರುಮಾಡಿದೆ. ಅವರ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
Crime Uppinangady: 13ರ ಬಾಲಕನಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧಿಸಿದ ಪೊಲೀಸರು ಹೊಸಕನ್ನಡ ನ್ಯೂಸ್ May 14, 2024 Uppinangady: ಬಾಲಕನೋರ್ವನಿಗೆ ವ್ಯಕ್ತಿಯೊಬ್ಬ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
Crime Dharmasthala: ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಅಪಹರಣ; ಗಂಡನಿಂದ ದೂರು ದಾಖಲು ಹೊಸಕನ್ನಡ ನ್ಯೂಸ್ May 14, 2024 Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಬಂಧಿ ಯುವಕನನ್ನು ಮದುವೆಯಾಗಿದ್ದ ಯುವತಿಯನ್ನು ಇದೀಗ ಯುವತಿ ಮನೆಯ ಸಂಬಂಧಿಕರು ಅಪಹರಿಸಿರುವ ಘಟನೆ ನಡೆದಿದೆ.
Crime Kerala: ಕೇರಳದಲ್ಲಿ ನಸುಕಿನ ಜಾವ ಐಸ್ಕ್ರೀಂ ಬಾಂಬ್ ಸ್ಫೋಟ ಹೊಸಕನ್ನಡ ನ್ಯೂಸ್ May 14, 2024 Kerala: ಕೇರಳದ ಕಣ್ಣೂರಿನಲ್ಲಿ ಸೋಮವಾರ ಬೆಳಗ್ಗೆ ಪೊಲೀಸ್ ವಾಹನದ ಮುಂದೆ ಬಾಂಬ್ ಎಸೆದ ಘಟನೆ ನಡೆದಿದೆ
Crime Belthangady: ವಿದ್ಯುತ್ ಕಂಬಕ್ಕೆ ಮಿನಿ ಬಸ್ ಡಿಕ್ಕಿ: 17 ಮಂದಿಗೆ ಗಾಯ ಹೊಸಕನ್ನಡ ನ್ಯೂಸ್ May 14, 2024 Belthangady: ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಗಾಯಗೊಂಡಿದ್ದಾರೆ