News ISRO: ಸೂರ್ಯನ ಬೆನ್ನತ್ತಿರೋ ‘ಆದಿತ್ಯ’ನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ- ಅದೊಂದು ವಿಷ್ಯ ಕೇಳಿ… ವಿದ್ಯಾ ಗೌಡ Oct 9, 2023 ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದೆ. ಇದೀಗ ಇಸ್ರೋ (ISRO) ಸೂರ್ಯನ ಬೆನ್ನತ್ತಿರೋ 'ಆದಿತ್ಯ'ನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದೆ.
latest Property: ನಿಮ್ಮೂರು ಬಿಟ್ಟು, ಬೇರೆ ಬೇರೆ ಸ್ಥಳಗಳಲ್ಲಿ ಜಮೀನು, ಸೈಟ್ ಮಾಡಿದವರಿಗೆ ಬಂತು ಹೊಸ ರೂಲ್ಸ್ !! ಶುರುವಾಯ್ತು… ವಿದ್ಯಾ ಗೌಡ Oct 8, 2023 ಆಸ್ತಿ ಮಾರಾಟ (Property Sale) ಹಾಗೂ ಖರೀದಿ ವಿಚಾರಕ್ಕೆ ಕುರಿತಂತೆ ಇದೀಗ ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಏನಾ ನಿಯಮ? ಇಲ್ಲಿದೆ ನೋಡಿ ಡಿಟೇಲ್ಸ್!!!
Health Health Tips: ‘ಬ್ರಾ’ ಹಾಕಿದ್ರೆ ‘ಆ’ರೋಗ ಬರುತ್ತಂತೆ ಹೌದಾ ?! ವಿದ್ಯಾ ಗೌಡ Oct 8, 2023 ಬ್ರಾ (bra) ಹಾಕಿದ್ರೆ ಸ್ತನ ಕ್ಯಾನ್ಸರ್ (breast cancer) ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟು ಸುಳ್ಳು, ಎಷ್ಟು ಸತ್ಯ? ಈ ಬಗ್ಗೆ ಮಾಹಿತಿ ಇಲ್ಲಿದೆ.
News House Construction : ಈ ಜಿಲ್ಲೆಯ ಜನರಿಗೆ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್- ಕೊಳ್ಳಲು ಮುಗಿಬಿದ್ದ ಜನ ! ವಿದ್ಯಾ ಗೌಡ Oct 7, 2023 ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಜನ ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
News America : ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದ ಖತರ್ನಾಕ್ ಮಹಿಳೆ !! ಏರ್ ಪೋರ್ಟಿನಲ್ಲಿ ಸಿಕ್ಕಿಬಿದ್ದು ಕೊಟ್ಲು… ವಿದ್ಯಾ ಗೌಡ Oct 7, 2023 America: ಖತರ್ನಾಕ್ ಮಹಿಳೆಯೋರ್ವಳು ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಘಟನೆ ಅಮೆರಿಕದ (America) ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೂಡಲೇ ಮಹಿಳೆಯನ್ನು ವಶಕ್ಕೆ…
News Kokkada: ‘ಕೈಲಾದಷ್ಟು ಕಾಂಕ್ರೀಟ್ ಕಲಸು ‘ – ಕೊಕ್ಕಡದಲ್ಲಿ ಸ್ವತಃ ರೋಡ್ ರಿಪೇರಿಗೆ ಇಳಿದ KPM… ವಿದ್ಯಾ ಗೌಡ Oct 7, 2023 ಹಲವು ಜನರು ಕೂಡಿದರೆ ಉತ್ತಮ ಕಾರ್ಯ ನೆರವೇರುತ್ತದೆ ಎನ್ನುವ ಹಾಗೆ ಇದೀಗ ಕೊಕ್ಕಡದಲ್ಲಿ (Kokkada) KPM) ಗೆಳೆಯರು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ.
News Viral video: ಹಲ್ಲಿಲ್ಲದ, ಬಚ್ಚು ಬಾಯಿ ಮುದಕನೊಂದಿಗೆ ಹರೆಯದ ಸುಂದರಿ ಮದುವೆ – ಫುಲ್ ಖುಷಿಯಾಗಿ ಈ ಅಜ್ಜಯ ಏನು… ವಿದ್ಯಾ ಗೌಡ Oct 7, 2023 ಹಲ್ಲಿಲ್ಲದ, ಬಚ್ಚು ಬಾಯಿ ಮುದುಕನೊಂದಿಗೆ ಹರೆಯದ ಸುಂದರಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹರೆಯದ ಯುವತಿಯ ಮದುವೆಯಾದ ಖುಷಿಗೆ ಈ ಅಜ್ಜಯ ಏನು ಮಾಡ್ದ ಗೊತ್ತಾ ?!
News Siddaramaiah: ರೈತ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದ ವ್ಯಕ್ತಿ- ಸಕತ್ತಾಗೇ ಕೌಂಟ್ರು ಕೊಟ್ಟ ಸಿಎಂ ಸಿದ್ದು !! ವಿದ್ಯಾ ಗೌಡ Oct 7, 2023 ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ (Siddaramaiah) ಬಳಿ ಹೇಳಿಕೊಂಡಿದ್ದಾರೆ.
News Pejawara Shree : ‘ಸನಾತನ’ ಧರ್ಮದ ಕಿಡಿ ಹೊತ್ತಿದರೆ ರಾಜ್ಯ ಏನಾಗುತ್ತೆ ಗೊತ್ತಾ ?! ಶಾಕಿಂಗ್ ಹೇಳಿಕೆ… ವಿದ್ಯಾ ಗೌಡ Oct 7, 2023 ಗಲಭೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ (Pejawara Shree) ಅವರು, ಸನಾತನ ಧರ್ಮದ ಕುರಿತು ಮಾತನಾಡಿದ್ದಾರೆ.
latest Kumata: ರಾಷ್ಟ್ರ ಧ್ವಜವನ್ನು ತಿರುಚಿ ಈದ್ ಮಿಲಾದ್ ಆಚರಣೆ- ಬಯಲಾಯ್ತು ಮತ್ತೊಂದು ಅವಮಾನಕರ ಪ್ರಕರಣ!! ವಿದ್ಯಾ ಗೌಡ Oct 7, 2023 ರಾಷ್ಟ್ರ ಧ್ವಜವನ್ನು ತಿರುಚಿ ಈದ್ ಮಿಲಾದ್ ಆಚರಣೆ ಮಾಡಿದ ಘಟನೆ ಕುಮಟಾ (Kumata) ತಾಲೂಕಿನ ಮಿರ್ಜಾನಿನಲ್ಲಿ ನಡೆದಿದೆ.