ಬoಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ೧೧೯ ವಿದ್ಯಾರ್ಥಿಗಳು ಹಾಜರಾಗಿದ್ದು, ೬೮ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , ೪೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆಯು ಶೇಕಡಾ ೧೦೦ ಫಲಿತಾಂಶವನ್ನು ಪಡೆದುಕೊಂಡಿದೆೆ.


ಪ್ರತ್ಯೂಷ್ ಜೆ ಎಮ್ ೬೧೭/೬೨೫ (೯೮.೭೨%), ರೋಹನ್ ಎಚ್ ಎಸ್ ೬೧೨/೬೨೫ (೯೭.೯೨%), ಅನನ್ಯ ಪಿ ಭಟ್, ಅನುಷ್ಕ ಶೆಟ್ಟಿ ೬೧೧/೬೨೫ (೯೭.೭೬%), ಮೇಧಶ್ರೀ, ತನಿಶ್ ಆರ್ ಶೆಟ್ಟಿಗಾರ್ ೬೧೦/೬೨೫ (೯೭.೬%), ಭೂಮಿಕಾ ಎಸ್ ಶೆಟ್ಟಿ ೬೦೯/೬೨೫ (೯೭.೪೪%), ದಿವಿತ್, ಶಾನ್ವಿ ಆರ್ ಸುವರ್ಣ ೬೦೮/೬೨೫ (೯೭.೨೮%),ಅನುಕ್ತ ಕೆ, ನಮನ್ ಪ್ರಭು, ಶ್ರೀಯ ಪ್ರಭು ಯು ೬೦೩/೬೨೫ (೯೬.೪೮), ಪ್ರಥ್ವಿನ್, ಆಯಿಷತುಲ್ ಅಸ್ಮಿನಾ ೬೦೨/೬೨೫ (೯೬.೩೨%), ತನ್ಮಯಿ ಡಿ ಪೂಜಾರಿ ೬೦೦/೬೨೫ (೯೬.೦೦%), ಝೀಬಾ ಮರಿಯಂ ಫಾತಿಮಾ ೫೯೭/೬೨೫ (೯೫.೫೨%), ಕೆ ಶ್ರೀಶ ವೈ ಆಚಾರ್ಯ, ರಿತ್ವಿಕ್ ಮನೋಜ್ ೫೯೫/೬೨೫ (೯೫.೨%), ಮೇಘನಾ ೫೯೪/೬೨೫ (೯೫.೦೪%), ತೃಪ್ತಿ ಶೆಟ್ಟಿ ೫೯೨/೬೨೫ (೯೪.೭೨%), ಇಶಾ ಕೆ ೫೯೧/೬೨೫ (೯೪.೫೬%), ಪ್ರೀತಮ್ ಆರ್ ಶೆಣೈ ೫೯೦/೬೨೫ (೯೪.೪%) ಅಂಕ ಗಳಿಸಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರoಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
