Home » ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ(ನಿ) ಆಡಳಿತ ಮಂಡಳಿ: ನಿರ್ದೇಶಕರ ಸ್ಥಾನದ ಚುನಾವಣೆ

ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ(ನಿ) ಆಡಳಿತ ಮಂಡಳಿ: ನಿರ್ದೇಶಕರ ಸ್ಥಾನದ ಚುನಾವಣೆ

0 comments

ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ (ನಿ )ಇದರ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರಿ ಕ್ಷೇತ್ರದಿಂದ ಮುಂದಿನ 5 ಸಹಕಾರಿ ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನದ ಚುನಾವಣೆಯು ಅವಿರೋಧವಾಗಿ ನಡೆಯಿತು.

ಅಧ್ಯಕ್ಷರಾಗಿ ಶ್ರೀ ಚಂದ್ರೇಗೌಡ ಅಂತರ ಉಪಾಧ್ಯಕ್ಷರಾಗಿ ಶ್ರೀಮತಿ ಅಶ್ವಿತಾ ಇವರು ಆಯ್ಕೆ ಆಗಿರುತ್ತಾರೆ. ನಿರ್ದೇಶಕರಾಗಿ ಕೇಶವ ಮೂಲ್ಯ ಜಿ, ಕೃಷ್ಣಪ್ರಸಾದ್ ಪಿ ಪಿ, ಜನಾರ್ಧನ ಗೌಡ, ಚಿದಾನಂದ, ಶಾರದಾ ಎ, ಹರಿಪ್ರಸಾದ್, ರೂಪ, ದೇವಕಿ, ಸರೋಜ, ಪದ್ಮಾವತಿ ಆಯ್ಕೆ ಆಗಿರುತ್ತಾರೆ. ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶವಂತ ಪುದುಬೆಟ್ಟು. ಚಾರ್ಮಾಡಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ್ ಕೋಟ್ಯಾನ್. ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಸುಧೀರ್ ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ದಿವಿನೇಶ್ ಮೈಕನ್ ಬೂತ್ ಅಧ್ಯಕ್ಷರು, ಕಾರ್ಯದರ್ಶಿ ನಾಗೇಶ್, ಜಿತೇಶ್, ಕಿಶೋರ್, ಜಗದೀಶ್, ಉಪಸ್ಥಿತರಿದ್ದರು.

You may also like