HomeCrimeನಕ್ಸಲ್‌ ಚಟುವಟಿಕೆ ಪ್ರಕರಣದ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು

ನಕ್ಸಲ್‌ ಚಟುವಟಿಕೆ ಪ್ರಕರಣದ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕುತ್ಲೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್‌ ಸಂಬಂಧಿತ ಕರಪತ್ರವನ್ನು ಹಂಚಿದ ಹಾಗೂ ಅವರ ಮನೆಯಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ವೇಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್‌ ಅಲಿಯಾಸ್‌ ಜಯಣ್ಣ ರಾಯಚ್ಚೂರು ಅವರನ್ನು ಫೆ.19 ರಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ಬಾಡಿ ವಾರಂಟ್‌ ಮೂಲಕ ಕೇರಳ ಪೊಲೀಸರು ನಕ್ಸಲ್‌ ಜಯಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ಜಯಣ್ಣ ಪರ ವಕೀಲ ಶಿವಕುಮಾರ್‌ ಹಾಗೂ ಸರಕಾರದ ಪರ ವಕೀಲ ದಿವ್ಯರಾಜ್‌ ಹೆಗ್ಡೆ ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

RELATED ARTICLES

Most Popular

Recent Comments