

ಬೆಳ್ತಂಗಡಿ: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಬೆಳಾಲು ಇಲ್ಲಿ ನಡೆದ “ಆರಿಕೋಡಿ ಉತ್ಸವ”ದಲ್ಲಿ ಯಶಸ್ವೀ ಉದ್ಯಮಿಯೂ, ಧಾರ್ಮಿಕ ಮುಖಂಡರೂ ಆಗಿರುವ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಪಾಲ್ಗೊoಡರು.
ಚಾಮುಂಡಿ ದೇವಿಯ ದರ್ಶನ ಪಡೆದ ಅವರಿಗೆ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರು ಶುಭ ಹಾರೈಸಿ ಗೌರವಿಸಿದರು.













