Accident: ಕಲ್ಲುಗುಂಡಿಯಲ್ಲಿ ಗುಡ್ಡಕ್ಕೆ ವಾಲಿದ KSRTC ಬಸ್ !

Share the Article

Accident: ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ KSRTC ಬಸ್ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿ ವಾಲಿಕೊಂಡು ನಿಂತಿದೆ. ಇಂದು ಬೆಳಿಗ್ಗೆ ಈ ಅಪಘಾತ (Accident) ಸಂಭವಿಸಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಇದನ್ನೂ ಓದಿ: Cosmetics: ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಔಷಧ ಇಲಾಖೆ ಕಣ್ಣು! ಎಲ್ಲಾ ಕಾಸ್ಮೆಟಿಕ್ಸ್ಗಳ ಪರೀಕ್ಷೆಗೆ ಸೂಚನೆ

Comments are closed.