Dharmasthala: ಮೃತ ಆಕಾಂಕ್ಷ ಮನೆಗೆ ಹರೀಶ್‌ ಪೂಂಜ ಭೇಟಿ, ಸಾಂತ್ವನ

Share the Article

Dharmasthala: ಪಂಜಾಬ್‌ನಲ್ಲಿ ಏರೋಸ್ಪೇಸ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷ ಎಸ್‌ ನಾಯರ್ ಮೃತದೇಹ ಮೇ21 ರಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಂಬುಲೆನ್ಸ್‌ ನಿಂದ ಮನೆಗೆ ತಲುಪಿದೆ. ಸ್ಥಳಕ್ಕೆ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಸಾಂತ್ವನ ನೀಡಿದರು.

Comments are closed.