Puttur: ಮೈಂದನಡ್ಕ: ಶಾಸಕ ಅಶೋಕ್ ರೈಯವರಿಂದ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ! News By ಕಾವ್ಯ ವಾಣಿ On Apr 19, 2025 Share the ArticlePuttur: ಪುತ್ತೂರು ಬಡಗನ್ನೂರು ಗ್ರಾಮದ ಮೈಂದನಡ್ಕದಲ್ಲಿ ನೂತನ ರಿಕ್ಷಾ ತಂಗುದಾಣವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಶಾಸಕರು ರಿಕ್ಷಾ ತಂಗುದಾಣಕ್ಕೆ 5 ಲಕ್ಷ ಅನುದಾನ ನೀಡಿದ್ದರು. ಈ ಸಂದರ್ಭದಲ್ಲಿ ಹಲವು ಗಣ್ಯರು, ಊರವರು, ಆಟೋ ಚಾಲಕರು ಉಪಸ್ಥಿತರಿದ್ದರು.
Comments are closed.