Death: ಸೋಮವಾರಪೇಟೆ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು! News By ಕಾವ್ಯ ವಾಣಿ On Apr 15, 2025 Share the ArticleDeath: ಸೋಮವಾರಪೇಟೆ ತಾಲ್ಲೂಕು ಹೊಸತೋಟ ಬಳಿಯ ಬಟ್ನಹಳ್ಳಿ ಹೊಳೆಗೆ ಬಿದ್ದು ಸೋಮವಾರಪೇಟೆಯ ನಗರೂರು ಗ್ರಾಮದ ಯುವಕನೋರ್ವ ಸಾವನಪ್ಪಿದ್ದಾನೆ (Death). ಮೀನು ಹಿಡಿಯಲೆಂದು ಸ್ನೇಹಿತನ ಜೊತೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.
Comments are closed.