Mangaluru: ಕುದ್ರೋಳಿ ಗಣೇಶ್‌ಗೆ ಗೋಲ್ಡನ್‌ ಮ್ಯಾಜಿಷಿಯನ್‌ ಪ್ರಶಸ್ತಿ!

Share the Article

Mangaluru: ಆಂಧ್ರಪ್ರದೇಶದ ಇಂಡಿಯನ್‌ ಮ್ಯಾಜಿಕ್‌ ಅಸೋಸಿಯೇಷನ್‌ (ಐಎಂಎ) ಮಂಗಳೂರಿನ ಜಾದೂ ಕಲಾವಿದ ಕುದ್ರೋಳಿ ಗಣೇಶ್‌ ಅವರಿಗೆ ಗೋಲ್ಡನ್‌ ಮ್ಯಾಜಿಷಿಯನ್‌ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಜಾದೂ ದಿನಾಚರಣೆಯಲ್ಲಿ ವಿಶಾಖಪಟ್ಟಣದ ಸಂಸದ ಭರತ್‌ ಮುತ್ತುಕುಮುಲಿ ಪ್ರಶಸ್ತಿ ಪ್ರದಾನ ಮಾಡಿದರು.

ಕುದ್ರೋಳಿ ಗಣೇಶ್‌ ಜಾದೂ ಕ್ಷೇತ್ರದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

Comments are closed.