Ravishankar Guruji: ‘ಬೀಜ ತೆಗೆದ ಖರ್ಜೂರವನ್ನು ಎಂದಿಗೂ ತಿನ್ನಬೇಡಿ’ – ಯಾಕೆಂದು ಭಯಾನಕ ಕಾರಣ ಬಿಚ್ಚಿಟ್ಟ ರವಿಶಂಕರ್ ಗುರೂಜಿ !!

Ravishankara Guruji: ಖರ್ಜೂರ ಎಂದರೆ ಹಲವರಿಗೆ ಬಲು ಪ್ರೀತಿ. ಕೊಂಡು ಚಪ್ಪರಿಸಿ ತಿನ್ನುತ್ತಾರೆ. ಆದರೀಗ ಈ ಖರ್ಜೂರದ ಬಗ್ಗೆ ಪ್ರಸಿದ್ಧ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಇವರು ಸ್ಪೋಟಕ ಸತ್ಯವೊಂದನ್ನು ಬಿಚ್ಚಿಟ್ಟು ಅಚ್ಚರಿ ಮೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಬೀಜವಿಲ್ಲದ ಖರ್ಜೂರ ತಿನ್ನಬೇಡಿ ಎಂದಿದ್ದಾರೆ.

ಹೌದು, ರವಿಶಂಕರ್ ಗುರೂಜಿ(Ravishankara Guruji) ಅವರು ಮಾತನಾಡಿ, ‘ಕೆಲವು ಸ್ಥಳಗಳಲ್ಲಿ ಮಾರಾಟಕ್ಕಾಗಿ ಇಡಲಾಗಿದ್ದ ಖರ್ಜೂರ(Dates) ವನ್ನು ಕಚ್ಚಿ ಅದರಿಂದ ಬೀಜವನ್ನು ತೆಗೆಯಲಾಗುತ್ತದೆ’, ಎಂದು ಮಾಹಿತಿ ನೀಡಿದ್ದಾರೆ. ಯಾಕೆ ಎಂದು ಇದರ ಜಾಡು ಹಿಡಿದಾಗ ‘ಲವ್ ಜಿಹಾದ್’ ವಿಷಯ ಬಹಳಷ್ಟು ಕೇಳಿದ್ದೇವೆ, ‘ಉಗುಳು ಜಿಹಾದ’ ಇದೀಗ ಚರ್ಚೆಯಲ್ಲಿದೆ. ಈಗ `ಖರ್ಜೂರ ಜಿಹಾದ’ ಕೂಡ ಸದ್ದು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಷಯದ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರವಿಶಂಕರ ಗುರುಗಳು ‘”ಅವರು( ಮುಸಲ್ಮಾನರು) ಖರ್ಜೂರದಿಂದ ಬೀಜವನ್ನು ತೆಗೆಯುತ್ತಿದ್ದಾರೆ. ಕಾರ್ಖಾನೆಯಲ್ಲಿ ಬಹಳಷ್ಟು ಜನರು ನಿಂತುಕೊಂಡು ಖರ್ಜೂರವನ್ನು ಕಚ್ಚಿ ಅದರಿಂದ ಬೀಜವನ್ನು ತೆಗೆದು ಎಸೆಯುತ್ತಿದ್ದಾರೆ. ಅವರು, ಖರ್ಜೂರವನ್ನು ಹಲಾಲ (ಇಸ್ಲಾಮಾನುಸಾರ ಪವಿತ್ರ) ಮಾಡುತ್ತಿದ್ದಾರೆ”ಎಂದು ಹೇಳುತ್ತಿದ್ದಾರೆ. ಶ್ರೀ ಶ್ರೀ ರವಿಶಂಕರ ಮುಂದುವರಿಸಿ, “ಹೇ ದೇವರೆ ಇದು ದೊಡ್ಡ ತಪ್ಪು ವಿಷಯವಾಗಿದೆ. ಆದುದರಿಂದ ಬೀಜ ತೆಗೆದಿರುವ ಖರ್ಜೂರವನ್ನು ಎಂದಿಗೂ ಮುಟ್ಟಬೇಡಿರಿ’ ಎಂದು ಹೇಳಿದ್ದಾರೆ.

ಅಂದಹಾಗೆ ಖರ್ಜೂರವನ್ನು ಹೆಚ್ಚಾಗಿ ಮುಸ್ಲಿಂ ದೇಶಗಳಲ್ಲಿ ಬೆಳೆಯಲಾಗುತ್ತದೆ. ಖರ್ಜೂರದ ಪ್ಯಾಕೆಟಗಳ ಮೇಲೆ `ಹಲಾಲ’ ಬರೆದಿದ್ದರೆ, ‘ಬಾಯಿಯ ಹಲಾಲ’ (ಖರ್ಜೂರವನ್ನು ಬಾಯಿಯಿಂದ ಕಚ್ಚಿ ಅದರಿಂದ ಬೀಜಗಳನ್ನು ತೆಗೆಯುವುದು’) ಎನ್ನುವುದನ್ನು ದೃಡಪಡಿಸಿಕೊಳ್ಳಿರಿ, ಎಂದು ಹೇಳಲಾಗುತ್ತಿದೆ. ನಿವೃತ್ತ ಐ.ಎ.ಎಸ್ ಅಧಿಕಾರಿ ಸೂರ್ಯ ಪ್ರತಾಪ ಸಿಂಗ್

 

Leave A Reply

Your email address will not be published.