Kodi Shri: ಕೇಂದ್ರ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ – ಏನಾಗುತ್ತಾ ಮೋದಿ ಸರ್ಕಾರ?!

Kodi Shri: ಕೋಡಿಮಠ ಸ್ವಾಮಿಜಿಗಳ ಭವಿಷ್ಯಕ್ಕೆ ತುಂಬಾ ಮಹತ್ವವಿದೆ. ಅವರ ಎಲ್ಲಾ ಭವಿಷ್ಯಗಳು ನಿಜವಾಗಿವೆ. ರಾಜಕೀಯವಾಗಿ, ಜಾಗತಿಕವಾಗಿ, ರಾಷ್ಟ್ರದ ವಿಚಾರವಾಗಿ ಹಾಗೂ ಮಳೆ, ಬೆಳೆ, ಪ್ರವಾಹಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದಿದ್ದು ಅವೆಲ್ಲವೂ ಸಂಭವಿಸಿವೆ. ಅಂತೆಯೇ ಇದೀಗ ಶ್ರೀಗಳು(Kodi Mutt Shri)ಕೇಂದ್ರ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

Arecanut: PMFBY ಅಡಿಕೆಗೆ ಬೆಳೆ ವಿಮೆ; ಹಣಪಾವತಿಗೆ ಇಂದೇ ಕೊನೆ ದಿನ

ಹೌದು, ಕೆಲ ದಿನಗಳ ಹಿಂದೆ ಕೋಡಿ ಶ್ರೀಗಳು(Kodi Mutt Sri) ರಾಜ್ಯದಲ್ಲಾಗುವ ಅನಾಹುತ, ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಕೇಂದ್ರ ರಾಜಕಾರಣದ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ್ದು, ಅಭಿಮನ್ಯು(Abhimanyu) ಹೆಂಡತಿ ಪಾರ್ಲಿಮೆಂಟ್‌ (Parliament) ಪ್ರವೇಶ ಮಾಡಲಿದ್ದಾಳೆ ಎಂದು ಕೋಡಿ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಅಲ್ಲದೆ ಕೇಂದ್ರ ರಾಜಕಾರಣದಲ್ಲಿ(Central Politics) ಊಹಿಸಲಾಗದ ಕೆಲವು ಬದಲಾವಣೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ. ಶ್ರೀಗಳು ಯಾವಾಗಲೂ ಒಗಟಿನ ಅರ್ಥದಲ್ಲಿ ಭವಿಷ್ಯ ನುಡಿಯುತ್ತಾರೆ. ಇದೀಗ ಅವರು ನುಡಿದ ಭವಿಷ್ಯ ಕೂಡ ಒಗಟಾಗಿಯೇ ಇದೆ. ಆದರೆ ಇದರ ಒಳಅರ್ಥ ಏನು ಎಂದು ಹೇಳಿಲ್ಲ. ಹೀಗಾಗಿ ಸ್ವಾಮೀಜಿ ಭವಿಷ್ಯ ಭಾರೀ ಕುತೂಹಲ ಕೆರಳಿಸಿದೆ. ಇದರಿಂದ ಮೋದಿ ಸರ್ಕಾರಕ್ಕೆ ಕಂಟಕ ಇದೆಯಾ? ಎಂಬ ಪ್ರಶ್ನೆ ಎದುರಾಗಿದೆ.

UGC-NEET 2024: ಯುಜಿಸಿ NET ಮತ್ತು CSIR NET ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

5 Comments
  1. Laylaa Rocchi says

    Laylaa Rocchi

  2. Dayton Avivar says

    Dayton Avivar

  3. Isalie Wozniakowski says

    Isalie Wozniakowski

  4. Naitik Timke says

    Naitik Timke

  5. Semyra Boeh says

    Semyra Boeh

Leave A Reply

Your email address will not be published.