CM Siddaramaiah: ರಾಜ್ಯ ಸರಕಾರದಿಂದ ಅತಿಥಿ ಶಿಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್‌!!!

Guest Lecturers: ಉಪನ್ಯಾಸಕರ ಬೇಡಿಕೆಗಳನುಸಾರವಾಗಿ ಯಾವುದೇ ಕಾನೂನು ತೊಡಕಾಗದಂತೆ ಗೌರವಧನವನ್ನು ಸೇವಾ ಅವಧಿಯಲ್ಲಿ ಹೆಚ್ಚಿಸುವ ಜೊತೆಗೆ ಹಲವು ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹಕಚೇರಿಯಲ್ಲಿ ಸಭೆ ನಡೆಸಲಾಗಿದೆ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Chanakya Niti: ಗಂಡ ತನ್ನ ಹೆಂಡತಿ ಜೊತೆ ಈ ಕೆಲಸ ಮಾಡಿದರೆ ಒಳ್ಳೆಯದಲ್ಲ!

ಈ ಮೂಲಕ ಉಪನ್ಯಾಸಕರಿಗೆ ಹಲವು ಸಿಹಿಸುದ್ದಿಯನ್ನು ಸರಕಾರ ನೀಡಿದೆ. ಇದರಲ್ಲಿ ವಾರ್ಷಿಕ 5 ಲಕ್ಷ ರೂ ಗಳ ಆರೋಗ್ಯ ವಿಮಾ ಸೌಲಭ್ಯ, 60 ವರ್ಷ ಮೀರಿದ ನಂತರ 5 ಲಕ್ಷ ಇಡಿಗಂಟು, ವೇತನ ಸಹಿತ ಮಾಸಿಕ 1 ದಿನ ರಜೆ, ವೇತನ ಸಹಿತ 3 ತಿಂಗಳ ಮಾತೃತ್ವ ರಜೆ, ನೇಮಕಾತಿ ಸಂದರ್ಭದಲ್ಲಿ ಸೇವಾನುಭವ ಆಧರಿಸಿ ಕೃಪಾಂಕ, ಸೇವೆ ಮುಂದುವರಿಕೆ ಮತ್ತು ಕೌನ್ಸಲಿಂಗ್ ಸರಳೀಕರಣ ಸೇರಿದೆ.

Leave A Reply

Your email address will not be published.