Home News Ahemedabad Plane Crash: “ನಾನು ಎಚ್ಚರವಾದಾಗ, ನನ್ನ ಸುತ್ತಲೂ ಶವಗಳು ಇದ್ದವು’: ಏರ್ ಇಂಡಿಯಾ...

Ahemedabad Plane Crash: “ನಾನು ಎಚ್ಚರವಾದಾಗ, ನನ್ನ ಸುತ್ತಲೂ ಶವಗಳು ಇದ್ದವು’: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಓರ್ವ ಮಾತು

Hindu neighbor gifts plot of land

Hindu neighbour gifts land to Muslim journalist

Ahemedabad Plane Crash: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಒಬ್ಬ ಪ್ರಯಾಣಿಕ ಬದುಕುಳಿದ ಸುದ್ದಿ ಇದೆ. ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಮಾತನಾಡಿ, “ಪೊಲೀಸರು 11ಎ ಸೀಟಿನಲ್ಲಿ ಬದುಕುಳಿದ ವ್ಯಕ್ತಿಯನ್ನು ಬದುಕಿಸಿದ್ದಾರೆ. ಆ ವ್ಯಕ್ತಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಬದುಕುಳಿದ 40 ವರ್ಷದ ರಮೇಶ್ ವಿಶ್ವಾಸ್ ಕುಮಾರ್  ತಮ್ಮ ಅನುಭವವನ್ನು ವಿವರಿಸಿದ್ದು ಈ ರೀತಿ, “ಟೇಕ್ ಆಫ್ ಆದ ಮೂವತ್ತು ಸೆಕೆಂಡುಗಳ ನಂತರ, ದೊಡ್ಡ ಶಬ್ದವಾಯಿತು ಮತ್ತು ನಂತರ ವಿಮಾನ ಅಪಘಾತಕ್ಕೀಡಾಯಿತು” ಎಂದು ಅವರು ಹೇಳಿದರು.

ನಾನು ಭಯಭೀತನಾಗಿ ಅಲ್ಲಿಂದ ಓಡಿಹೋದೆ. ವಿಮಾನದ ತುಣುಕುಗಳು ನನ್ನ ಸುತ್ತಲೂ ಹರಡಿಕೊಂಡಿದ್ದವು. ‘ನಾನು ಎಚ್ಚರವಾದಾಗ, ನನ್ನ ಸುತ್ತಲೂ ಶವಗಳು ಇದ್ದವು’ ಎಂದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಅಪಘಾತದ ಭಯಾನಕ ಕಥೆಯನ್ನು ಹೇಳಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಮೇಶ್‌ ವಿಶ್ವಾಸ್‌ಕುಮಾರ್‌ ಬುಚರ್ವಾಡಾ ಭೀಕರ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಿಗೆ ಸಿಲುಕಿ ಸಾವನ್ನು ಗೆದ್ದಿದ್ದಾರೆ. 38 ವರ್ಷದ ರಮೇಶ್‌ ವಿಮಾನದ ತುರ್ತು ನಿರ್ಗಮನದ ದ್ವಾರದಿಂದ ಜಿಗಿದಿದ್ದಾರೆ. ಇವರು ಘಟನೆ ಕುರಿತು ವಿವರಿಸುತ್ತಾ ನಡೆದುಕೊಂಡು ಹೋಗುವ ವೀಡಿಯೋ ವೈರಲ್‌ ಆಗುತ್ತಿದೆ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?